ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ನರಕಕ್ಕೆ ಸೇರೋ ಸ್ಪರ್ಧಿಗಳು ಇವರೇ!!

Bigg Boss Kannada season 11: ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಗ್ರ್ಯಾಂಡ್‌ ಆಗಿ ಓಪನಿಂಗ್‌ ಪಡೆದುಕೊಂಡಿದ್ದು.. ಸದ್ಯ ಯಾವ್ಯಾವ ಸ್ಪರ್ಧಿಗಳು ಮನೆ ಸೇರಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.. 

1 /6

ಪ್ರತಿಬಾರಿಯಂತೆ ಈ ಬಾರಿಯೂ ಒಂದೊಂದು ಕ್ಯಾಟಗರಿ ಮೇಲೆ ಬಿಗ್‌ಬಾಸ್‌ ಸ್ಪರ್ಧಿಗಳನ್ನು ಸೆಲೆಕ್ಟ್‌ ಮಾಡಲಾಗಿದೆ.. ಅದರಂತೆ ಸೋಷಿಯಲ್‌ ಮಿಡಿಯಾ ಸ್ಟಾರ್‌ಗಳು, ಸಿರೀಯಲ್‌ ಸ್ಟಾರ್‌ಗಳು, ಹೀಗೆ ಖ್ಯಾತ ನಾಮರು ಬಿಗ್‌ಬಾಸ್‌ ಮನೆಗೆ ಕಾಲಿಡುತ್ತಿದ್ದಾರೆ..  

2 /6

ಮೊದಲೇ ಹೇಳಿದಂತೆ ಶೋ ಆರಂಭಕ್ಕೂ ಮೊದಲೇ ಕೆಲ ಸ್ಪರ್ಧಿಗಳ ಹೆಸರನ್ನು ಮಾಡಲಾಗಿತ್ತು.. ಅದರಂತೆ ನಿನ್ನೆಯಷ್ಟೇ ನಾಲ್ಕು ಜನರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿತ್ತು..  

3 /6

ಅದರಲ್ಲಿ ಲಾಯರ್‌ ಜಗದೀಶ್‌, ಸತ್ಯ ಸಿರೀಯಲ್‌ ಖ್ಯಾತಿಯ ಗೌತಮಿ ಜಾಧವ್, ಚೈತ್ರಾ ಕುಂದಾಪುರ.. ಗೋಲ್ಡ್‌ ಸುರೇಶ್..‌ ಈ ನಾಲ್ವರು ಬಿಗ್‌ಬಾಸ್‌ ಮನೆಗೆ ಹೋಗಲಿದ್ದಾರೆ ಎಂದು ತಿಳಿಸಲಾಗಿತ್ತು.  

4 /6

ಬಿಗ್‌ಬಾಸ್ ಈ ಬಾರಿ ಹೊಸ ಕಾನ್ಸೆಪ್ಟ್‌ನೊಂದಿಗೆ ಆರಂಭವಾಗುತ್ತಿದ್ದು, ಸ್ವರ್ಗ-ನರಕ ಎನ್ನುವ ವಿಭಾಗಗಳನ್ನು ಮಾಡಲಾಗಿದೆ.. ಇಂದು ನಡೆಯುತ್ತಿರುವ ಈ ಗ್ರ್ಯಾಂಡ್‌ ಓಪನಿಂಗ್‌ನಲ್ಲಿ ಯಾರು ಯಾವ ಕಡೆ ಹೋಗುತ್ತಾರೆ ಎನ್ನುವುದನ್ನು ಡಿಸೈಡ್‌ ಮಾಡಲಾಗುತ್ತದೆ..    

5 /6

ವಿಶೇಷವೆಂದರೇ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕಾ ಅಥವಾ ನರಕಕ್ಕೆ ಹೋಗಬೇಕಾ ಎಂದು ನಿರ್ಧರಿಸೋದು ಆಡಿಯನ್ಸ್..‌ ಅವರ ವೋಟಿನ ಆಧಾರದ ಮೇಲೆ ಯಾವ ಕಂಟೆಸ್ಟಂಟ್‌ ಎಲ್ಲಿಗೆ ಹೋಗುತ್ತಾರೆ ಎನ್ನುವುದು ತಿಳಿಯಲಿದೆ..    

6 /6

ಸದ್ಯ ಬಿಗ್‌ಬಾಸ್‌ ಮನೆಯ ನರಕಕ್ಕೆ ಹೋಗಿರುವ ಸ್ಪರ್ಧಿಗಳೆಂದರೇ.. ಅನುಷಾ ರೈ, ಶಿಶಿರ್‌ ಶಾಸ್ರ್ತಿ, ಮಾನಸ ತುಕಾಲಿ, ಗೋಲ್ಡ್‌ ಸುರೇಶ್‌, ಚೈತ್ರ ಕುಂದಾಪುರ, ಮೋಕ್ಷಿತಾ ಪೈ, ರಂಜಿತ್‌,