ದಿಂಗಾಲೇಶ್ವರ ಸ್ವಾಮೀಜಿ ಸಾಕ್ಷಿ ನೀಡ್ತಾರಾ ಅನ್ನೋ ಕುತೂಹಲ

  • Zee Media Bureau
  • Apr 20, 2022, 11:05 AM IST

ಸರ್ಕಾರದ ವಿರುದ್ಧ 30‍% ಕಮಿಷನ್‌ ಆರೋಪ ಮಾಡಿರೋ ದಿಂಗಾಲೇಶ್ವರ ಸ್ವಾಮೀಜಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆರೋಪ ಮಾಡಿರೋ ಸ್ವಾಮೀಜಿ ಸಾಕ್ಷಿ ನೀಡಲಿ ಎಂದು ಬಿಜೆಪಿ ನಾಯಕರು ಸವಾಲು ಹಾಕಿದ್ದಾರೆ. ಮಾಡಿರೋ ಆರೋಪಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಸಾಕ್ಷಿ ನೀಡ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

Trending News