ಜೀ ಕನ್ನಡ ನ್ಯೂಸ್- ಮುಂಜಾನೆ ಮುಖ್ಯಾಂಶಗಳು

  • Zee Media Bureau
  • Aug 25, 2022, 06:58 PM IST

ಈ ಕ್ಷಣದ ಹೆಡ್ಲೈನ್ಸ್ :
*  ಟಿಪ್ಪು ಕ್ರೂರ, ನೀಚ ವ್ಯಕ್ತಿ: ಟಗರು ವಿರುದ್ಧ ಮತ್ತೆ ಗುಡುಗಿದ ಯತ್ನಾಳ್ 
* 40% ಕಮಿಷನ್ ಬಗ್ಗೆ ತನಿಖೆ ಆಗ್ಬೇಕು, ಪ್ರಧಾನಿಗೆ ಮತ್ತೆ ಪತ್ರ ಬರೆಯುವೆ ಎಂದ ಕೆಂಪಣ್ಣ 
* ಕೆಂಪಣ್ಣನವರ ಆಧಾರರಹಿತ ಆರೋಪ ಸರಿಯಲ್ಲ- ಸಿಎಂ ಬೊಮ್ಮಾಯಿ
* ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರದ ಬಗ್ಗೆ ಚರ್ಚೆ 
* ರಾಜಧಾನಿಯಲ್ಲಿ ಮತ್ತೆ ವರುಣನ ಅಬ್ಬರ 

Trending News