'ಬಿಜೆಪಿ ಜನಸ್ಪಂದನಾ ಸಮಾವೇಶ ಯಶಸ್ಸು ನೋಡಿ ಕಾಂಗ್ರೆಸ್‌ಗೆ ಗಾಬರಿ'

  • Zee Media Bureau
  • Sep 12, 2022, 09:50 PM IST

ಬಿಜೆಪಿ ಜನಸ್ಪಂದನಾ ಸಮಾವೇಶ ಯಶಸ್ಸು ನೋಡಿ ಕಾಂಗ್ರೆಸ್‌ಗೆ ಗಾಬರಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.. ಬಹಳ ಆತುರದಲ್ಲಿ ಅಧಿಕಾರಕ್ಕೆ ಬರಬೇಕಿದ್ದ ಅವರಿಗೆ ನೋವು. ಇದೆಲ್ಲದಕ್ಕೂ ಮುಂಬರುವ ದಿನದಲ್ಲಿ ಜನ ಉತ್ತರ ಕೊಡ್ತಾರೆ ಎಂದಿದ್ದಾರೆ.

Trending News