ಮೂರು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ !ಹೆಜ್ಜೆ ಹೆಜ್ಜೆಯಲ್ಲಿಯೂ ಒಲಿದು ಬರುವಳು ವಿಜಯಲಕ್ಷ್ಮೀ, ಅಷ್ಟೈಶ್ವರ್ಯ ಹರಿದು ಬರುವ ಕಾಲ

ಶುಕ್ರ ಸಂಕ್ರಮದ ಪರಿಣಾಮ  ಮೂರು ರಾಶಿಯವರ ಮೇಲೆ ಅದ್ಭುತವಾಗಿ ಗೋಚರಿಸಲಿದೆ.   ಈ ರಾಶಿಯವರ ಜೀವನ ಸಂಪತ್ತು, ಯಶಸ್ಸಿನಿಂದ ಕೂಡಿರುತ್ತದೆ. 
  

Shukra gochara effect : ಸಂಪತ್ತು ಮತ್ತು ಸಮೃದ್ಧಿಯನ್ನು ತರುವ ಶುಕ್ರನು ಇನ್ನು ಮೂರು ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 13 ರಂದು ನಕ್ಷತ್ವನ್ನು ಬದಲಿಸುತ್ತಾನೆ.  ಈ ಮೂಲಕ ಶುಕ್ರನು ಚಿತ್ರ ನಕ್ಷತ್ರಕ್ಕೆ ಕಾಲಿಡುತ್ತಾನೆ.ಮಂಗಳನ ಒಡೆತನದ ಈ ನಕ್ಷತ್ರದಲ್ಲಿ ಶುಕ್ರನ ಸಂಚಾರವು 3 ರಾಶಿಯವರಿಗೆ ಅದ್ಭುತ ಯೋಗಗಳನ್ನು ಉಂಟು ಮಾಡಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಶುಕ್ರ ಎಂದರೆ ಆನಂದ. ಮನುಷ್ಯ ಜೀವನದಲ್ಲಿ ಪ್ರೀತಿ, ವಾತ್ಸಲ್ಯ ಮತ್ತು ಪ್ರೀತಿ ಎಂಬ ಮೂರು ಸಂತೋಷಗಳನ್ನು ನೀಡಬಲ್ಲವನು ಶುಕ್ರ. ಹಾಗೆಯೇ ಶುಕ್ರನು ಸುಖ ಬೋಗಗಳ ಅಧಿಪತಿ ಕೂಡಾ. 

2 /7

ಐಷಾರಾಮಿ ಮತ್ತು ಸೌಂದರ್ಯದ ಅಧಿಪತಿ ಶುಕ್ರ ಇನ್ನು ಮೂರು ದಿನಗಳಲ್ಲಿ ನಕ್ಷತ್ರ ಬದಲಿಸಲಿದ್ದಾನೆ.ಶುಕ್ರನು ತನ್ನ ರಾಶಿ ಅಥವಾ ನಕ್ಷತ್ರವನ್ನು ಸಂಕ್ರಮಿಸಿದಾಗ, ಅದರ ಪರಿಣಾಮವು ಎಲ್ಲಾ ರಾಶಿಯವರಿಗೆ ಇರುತ್ತದೆ.   

3 /7

ಶುಕ್ರ ಸಂಕ್ರಮದ ಪರಿಣಾಮ  ಮೂರು ರಾಶಿಯವರ ಮೇಲೆ ಅದ್ಭುತವಾಗಿ ಗೋಚರಿಸಲಿದೆ.   ಈ ರಾಶಿಯವರ ಜೀವನ ಸಂಪತ್ತು, ಯಶಸ್ಸಿನಿಂದ ಕೂಡಿರುತ್ತದೆ. 

4 /7

ವೃಷಭ ರಾಶಿ :ನಿಮ್ಮ ಜೀವನದಲ್ಲಿ ಪ್ರಗತಿಯ ಹಾದಿ ತೆರೆದುಕೊಳ್ಳುವುದು.ಆದಾಯ ಹೆಚ್ಚಲಿದೆ.ಹಣಕಸೋಣ ತೊಂದರೆ ನೀಗುವುದು.ಗೌರವ ಹೆಚ್ಚಾಗಲಿದೆ.ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.

5 /7

ಕನ್ಯಾರಾಶಿ : ಶುಕ್ರ ಸಂಕ್ರಮಣದ ಶುಭ ಫಲ ಕನ್ಯಾ ರಾಶಿಯವರ ಮೇಲೆ ಹೆಚ್ಚು ಕಾಣಿಸಿಕೊಳ್ಳುವುದು. ಪ್ರತಿ ಹಂತದಲ್ಲಿಯೂ ಯಶಸ್ಸು ನಿಮ್ಮದಾಗುವುದು.  ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರಿಗೆ ಈ ಬಾರಿ ಯಶಸ್ಸು ಸಿಗುವುದು. ಪ್ರೇಮ  ನಿವೇದನೆಗೆ ಸೂಕ್ತ ಕಾಲ. 

6 /7

ವೃಶ್ಚಿಕ ರಾಶಿ :ಹೊಸ ಜನರನ್ನು ಭೇಟಿಯಾಗುವಿರಿ.ಆದಾಯ ಹೆಚ್ಚಲಿದೆ.ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ.ಕಚೇರಿ ಕೆಲಸಗಳಲ್ಲಿ ಬಡ್ತಿ ಸಿಗಲಿದೆ.ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.

7 /7

ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸಿಲ್ಲ.