Dharmaśāstra: ಧರ್ಮಶಾಸ್ತ್ರದ ಪ್ರಕಾರ ಎಲ್ಲಿ ಊಟ ಮಾಡಬಾರದು..?

Dharmaśāstra: ಧರ್ಮಶಾಸ್ತ್ರದ ಪ್ರಕಾರ, ನಾವು ಪಾಪಿಷ್ಠರಾದವರ ಮನೆಯಲ್ಲಿ ಊಟ ಮಾಡಬಾರದು. ದುಡ್ಡಿನಲ್ಲಿ ಎಷ್ಟೇ ಶ್ರೀಮಂತನಾಗಿದ್ದರೂ ಆತ ಪಾಪ ಕೃತ್ಯ ಮಾಡುತ್ತಿದ್ದರೆ ಅಂತಹವರ ಮನೆಯಲ್ಲಿ ಊಟ ಮಾಡಬಾರದು. ಒಂದು ವೇಳೆ ನೀವು ಊಟ ಮಾಡಿದ್ದೇ ಆದಲ್ಲಿ ಅವರ ಪಾಪ ಕೃತ್ಯದಲ್ಲಿ ನೀವೂ ಒಂಚೂರು ಪಾಲು ಪಡೆದಂತಾಗುತ್ತದೆ. 

Written by - Puttaraj K Alur | Last Updated : Aug 24, 2024, 09:09 PM IST
  • ಧರ್ಮಶಾಸ್ತ್ರಗಳ ಪ್ರಕಾರ ಕೆಲವೊಂದು ಮನೆಗಳಲ್ಲಿ ಅಥವಾ ಸ್ಥಳದಲ್ಲಿ ನಾವು ಊಟ ಮಾಡಬಾರದು
  • ಹಿಂದೂ ಧರ್ಮಶಾಸ್ತ್ರದ ಪ್ರಕಾರ ದೇವರ ಸಮಾನ. ಅದಕ್ಕೆ ಅಪಮಾನ ಮಾಡುವುದು ಪಾಪದ ಕೃತ್ಯ
  • ದುಡ್ಡಿನಲ್ಲಿ ಎಷ್ಟೇ ಶ್ರೀಮಂತನಾಗಿದ್ದರೂ ಪಾಪ ಕೃತ್ಯ ಮಾಡುವವರ ಮನೆಯಲ್ಲಿ ಊಟ ಮಾಡಬಾರದು
Dharmaśāstra: ಧರ್ಮಶಾಸ್ತ್ರದ ಪ್ರಕಾರ ಎಲ್ಲಿ ಊಟ ಮಾಡಬಾರದು..? title=
ಊಟದ ನಿಯಮಗಳು!

Dharmaśāstra: ಹಿರಿಯರು ಅನೇಕ ಶಾಸ್ತ್ರಗಳನ್ನು ಮಾಡಿದ್ದಾರೆ. ಇವುಗಳಿಗೆ ವೈಜ್ಞಾನಿಕ ಅಥವಾ ತಾರ್ಕಿಕ ಅರ್ಥವಿರುತ್ತದೆ. ಧರ್ಮಶಾಸ್ತ್ರದಲ್ಲಿ ಇಂತಹ ಅನೇಕ ನೀತಿ-ನಿಯಮಗಳ ಬಗ್ಗೆ ಹೇಳಲಾಗಿದೆ. ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಿದ್ರೆ ಅನೇಕ ವಿಷಯಗಳನ್ನು ನೀವು ತಿಳಿದುಕೊಳ್ಳಬಹುದು. ಈ ಧರ್ಮಶಾಸ್ತ್ರ ನಾವು ಏನು ಮಾಡಬೇಕು? ಮತ್ತು ಏನು ಮಾಡಬಾರದು? ಅನ್ನೋದರ ಬಗ್ಗೆ ಉಲ್ಲೇಖಿಸಲಾಗಿದೆ. ಕೆಲವೊಂದು ಮನೆಗಳಲ್ಲಿ ಅಥವಾ ಸ್ಥಳದಲ್ಲಿ ನಾವು ಊಟ ಮಾಡಬಾರದು ಎಂಬ ನಿಯಮವಿದೆ. ಇದರ ಮಾಹಿತಿ ಇಲ್ಲಿದೆ ನೋಡಿ...

ಅನ್ನ ಎಂದರೆ ಹಿಂದೂ ಧರ್ಮಶಾಸ್ತ್ರದ ಪ್ರಕಾರ ದೇವರ ಸಮಾನ. ಅದಕ್ಕೆ ಅಪಮಾನ ಮಾಡುವುದು ಅಷ್ಟೇ ಪಾಪದ ಕೃತ್ಯ. ಅನ್ನದಲ್ಲಿ ನಾವು ಅನ್ನಪೂರ್ಣೆ ದೇವಿಯನ್ನು ಕಾಣುತ್ತೇವೆ. ಹೀಗಿರುವಾಗ ನಾವು ಉಚಿತವಲ್ಲದ ಸ್ಥಳಗಳಲ್ಲಿ ಊಟ ಮಾಡುವುದೂ ಅನ್ನಕ್ಕೆ ಮಾಡಿದ ಅವಮಾನದಂತೆ.

ಇದನ್ನೂ ಓದಿ: ಈ 4 ರಾಶಿಗಳು ಶ್ರೀಕೃಷ್ಣನಿಗೆ ಪ್ರಿಯವಾಗಿದ್ದು, ಜನ್ಮಾಷ್ಟಮಿಯಂದು ವಿಶೇಷ ಅನುಗ್ರಹ, ಸಂಪತ್ತು ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ...!

ಧರ್ಮಶಾಸ್ತ್ರದ ಪ್ರಕಾರ, ನಾವು ಪಾಪಿಷ್ಠರಾದವರ ಮನೆಯಲ್ಲಿ ಊಟ ಮಾಡಬಾರದು. ದುಡ್ಡಿನಲ್ಲಿ ಎಷ್ಟೇ ಶ್ರೀಮಂತನಾಗಿದ್ದರೂ ಆತ ಪಾಪ ಕೃತ್ಯ ಮಾಡುತ್ತಿದ್ದರೆ ಅಂತಹವರ ಮನೆಯಲ್ಲಿ ಊಟ ಮಾಡಬಾರದು. ಒಂದು ವೇಳೆ ನೀವು ಊಟ ಮಾಡಿದ್ದೇ ಆದಲ್ಲಿ ಅವರ ಪಾಪ ಕೃತ್ಯದಲ್ಲಿ ನೀವೂ ಒಂಚೂರು ಪಾಲು ಪಡೆದಂತಾಗುತ್ತದೆ. 

ಹಾಗಿದ್ರೆ ಎಂತಹವರ ಮನೆಯಲ್ಲಿ ಊಟ ಮಾಡಬೇಕು? ಧರ್ಮಶಾಸ್ತ್ರದ ಪ್ರಕಾರ, ಯಾರು ಮನಸ್ಸಿನಿಂದ ಶುದ್ಧರೋ, ಯಾರ ಮನೆಯಲ್ಲಿ ಸ್ವಭಾವತಃ ಸಾಧುಗಳಿದ್ದಾರೋ, ಯಾರು ಶರೀರ ಶುದ್ಧಿ ಹೊಂದಿರುತ್ತಾರೋ ಅಂತಹವರ ಮನೆಯಲ್ಲಿ ಊಟ ಮಾಡಬೇಕು. ಇಂತಹವರ ಮನೆಯಲ್ಲಿ ಊಟ ಮಾಡಿದರೆ ನಮಗೂ ಯಾವುದೇ ದೋಷ ತಟ್ಟುವುದಿಲ್ಲವೆಂದು ಹೇಳಲಾಗಿದೆ. 

ಇದನ್ನೂಓದಿ: ಅಪ್ಪಿತಪ್ಪಿಯೂ ಪರ್ಸ್‌'ನಲ್ಲಿ ಈ ವಸ್ತುಗಳನ್ನು ಇಡಬೇಡಿ: ಎಷ್ಟೇ ದುಡಿದರೂ ಸಂಪಾದನೆ ಕೈಸೇರಲ್ಲ; ಅರ್ಧ ಆಯಸ್ಸನ್ನೇ ನುಂಗಿಬಿಡುತ್ತೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News