ಹಿಂದೂ ಧರ್ಮದಲ್ಲಿ, ತೆಂಗಿನಕಾಯಿ ಇಲ್ಲದೆ ಯಾವುದೇ ಪೂಜೆಯನ್ನು ಪೂರ್ಣಗೊಳಿಸಲಾಗುವುದಿಲ್ಲ. ಯಾವುದೇ ಪೂಜೆ ಅಥವಾ ಯಾಗದಲ್ಲಿ ತೆಂಗಿನಕಾಯಿ ಒಡೆಯದೆ ಪೂಜೆ ಆರಂಭವಾಗುವುದಿಲ್ಲ. ಎಲ್ಲಾ ಶುಭ ಕಾರ್ಯಗಳು ಅಥವಾ ಆಚರಣೆಗಳಲ್ಲಿ ತೆಂಗಿನಕಾಯಿಯ ಬಳಕೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೂಜೆಯ ಆರಂಭದಲ್ಲಿ ತೆಂಗಿನಕಾಯಿ ಒಡೆಯುವ ಸಂಪ್ರದಾಯ ಇಂದಿನದಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅನೇಕ ಬಾರಿ ಪೂಜೆಯ ವೇಳೆ ತೆಂಗಿನಕಾಯಿ ಒಡೆದು ಹಾಳಾಗುತ್ತದೆ. ಪೂಜೆಯ ಸಮಯದಲ್ಲಿ ತೆಂಗಿನಕಾಯಿ ಹಾಳಾದದ್ದು ಏನನ್ನಾದರೂ ಸೂಚಿಸುತ್ತದೆಯೇ? ಅನೇಕ ಜನರು ಹಾಳಾದ ತೆಂಗಿನಕಾಯಿಯನ್ನು ಕೆಟ್ಟದರ ಸಂಕೇತ ಎಂದು ಪರಿಗಣಿಸುತ್ತಾರೆ.ಆದರೆ ಹಾಗೆ ನಿಜಕ್ಕೂ ಭಾವಿಸುವುದು ಸರಿಯೇ? ಈ ಕುರಿತಾಗಿ ವಿವರ ಮಾಹಿತಿಯನ್ನು ತಿಳಿಯೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.