Development of hi-tech industrial park: ಕೋಲಾರ ಜಿಲ್ಲೆಯ ವೇಮಗಲ್ ಸಮೀಪದ ಬಾವನಹಳ್ಳಿಯಲ್ಲಿ ಗುರುತಿಸಲಾಗಿರುವ 720 ಎಕರೆ ಪ್ರದೇಶದಲ್ಲಿ ಹೈಟೆಕ್ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸಲು ಆಸಕ್ತಿ ಹೊಂದಿರುವ ಜಪಾನಿನ ಮಾರುಬೇನಿ ಕಾರ್ಪೊರೇಷನ್ನ ಉನ್ನತ ಮಟ್ಟದ ನಿಯೋಗವು ಈ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರೊಂದಿಗೆ ಮಂಗಳವಾರ ಚರ್ಚಿಸಿತು.
Solanum capsicoides or Sundakkai Benefits: ಕಾಡು ಟೊಮೆಟೊ ನೈಸರ್ಗಿಕವಾಗಿ ಬೆಳೆಯುವುದರಿಂದ ವಿಟಮಿನ್ ಎ, ಸಿ, ಕೆ, ಬಿ 1, ಬಿ 3, ಬಿ 5, ಬಿ 6,ಪೊಟ್ಯಾಸಿಯಮ್ ಅಂಶಗಳನ್ನು ಒಳಗೊಂಡಿದೆ. ಎಲ್ಲರೂ ದುಬಾರಿ ಬಗ್ಗೆ ಮಾತಾನಾಡಿದರೇ ನಾವು ನೈಸರ್ಗಿಕವಾಗಿ ಸಿಗುವ ʼಕಾಡು ಟೊಮೆಟೊ ಬಗ್ಗೆ ನೋಡೊಣ..
Man Who Danced Video Viral: ಹೀಲ್ಸ್ ಹಾಕಿ ನಡಿಯೋಕೆ ಕೆಲವು ಹುಡುಗಿಯರು ನಡೆಯಲು ಹೆದರುತ್ತಾರೆ. ಅಂಥದ್ರಲ್ಲಿ ಇಲ್ಲೊಬ್ಬ ಯುವಕ ಹೈಹೀಲ್ಸ್ & ಸ್ಕರ್ಟ್ ಧರಿಸಿ ನಡೆದಿಲ್ಲ ಬದಲಾಗಿ ಯುವತಿಯರನ್ನು ಮೀರಿಸುವಂತೆ ಸ್ಟೆಪ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Opposition Meeting In Bengaluru: ವಿಧಾನ ಸೌಧ ದಲ್ಲಿ ನಡೆಯುತ್ತಿರುವ ವಿಪಕ್ಷಗಳ ಒಕ್ಕೂಟದ ಎರಡನೇ ಸಭೆಗೆ ಭಾಗಿಯಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿಯವರನ್ನು ಎದುರಿಸಲು ಎಲ್ಲ ಪಕ್ಷಗಳು ಒಟ್ಟಾಗುತ್ತಿವೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಕರ್ನಾಟಕದಲ್ಲಿ ಮೋದಿಯವರನ್ನು ಸಮರ್ಥವಾಗಿ ಎದುರಿಸಲಾಗಿದೆ.
Opposition Meeting In Bengaluru: ವಿಧಾನ ಸೌಧ ದಲ್ಲಿ ನಡೆಯುತ್ತಿರುವ ವಿಪಕ್ಷಗಳ ಒಕ್ಕೂಟದ ಎರಡನೇ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿ, ಸುಮಾರು 24 ಪಕ್ಷದ ನಾಯಕರು ನಾಳಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
Tatsama Tadbhava Movie Teaser: ಮೇಘನಾ ರಾಜ್ ಮಗನಾದ ರಾಯನ್ ರಾಜ್ ಸರ್ಜಾ ಜನಿಸಿದ ಬಳಿಕ ಇದೀಗ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ನಟಿಯಾಗಿ ಕಂಗೊಳಿಸಿದ ಮೇಘನಾ ರಾಜ್ ‘ತತ್ಸಮ ತದ್ಭವ’ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳನ್ನು ಸೆಳೆಯಲು ಮುಂದಾಗಿದ್ದಾರೆ.
Cocoa Fruit Benefits: ಕೊಕೊ ಹಣ್ಣು ಮಲೆನಾಡಿನ ಕಾಡಿನಲ್ಲಿ ಸಿಗುವ ಈ ಹಣ್ಣು ಸಖತ್ ರುಚಿ ಹೊಂದಿರುತ್ತದೆ. ಪ್ರೋಟೀನ್, ಕೆಫೀನ್,ಕಬ್ಬಿಣ, ಮೆಗ್ನೀಸಿಯಮ್, ಕ್ಯಾಟೆಚಿನ್ಗಳು, ಫ್ಲೇವೊನಾಲ್ ಗ್ಲೈಕೋಸೈಡ್,ಆಂಥೋಸಯಾನಿನ್, ಪ್ರೊಸೈನಿಡಿನ್ಗಳನ್ನು ಒಳಗೊಂಡಿದೆ.
ಶಾಸಕ ಬಿ.ವೈ.ವಿಜಯೇಂದ್ರ ಅವರ ಪ್ರೋತ್ಸಾಹದಿಂದ ಧನರಾಜ ಬಾಬು ಜಿ ಅರ್ಪಿಸಿರುವ ಡೇವಿಡ್ ಚಿತ್ರವನ್ನು ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಿಸಿದ್ದಾರೆ. ಧನರಾಜ ಬಾಬು ಅವರು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ.
Basavaraj Bommai: ಪ್ರಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ನಮ್ಮ ವರಿಷ್ಠರಿಗೆ ಬಿಟ್ಟಿದ್ದು. ನಮ್ಮ ಪಕ್ಷದ ವರಿಷ್ಠರು ಮತ್ತು ದೇವೇಗೌಡ್ರ ನಡುವೆ ಮಾತುಕತೆ ನಡೆದಿದೆ.
Recruitment 2023: ಉದ್ಯೋಗ ಬಯಸುವವರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ ಕಲ್ಪಿಸಿದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪೂರ್ಣ ಗೊಳಿಸಿದವರು ಸಹ ಇಲ್ಲಿ ಉದ್ಯೋಗ ಪಡೆಯಬಹುದುದಾಗಿದೆ.
Man Kissing Snake Video Viral: ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವು ದಿನಗಳಿಂದ ಹಾವುಗಳ ವಿಡಿಯೋಗಳು ಭಾರಿ ವೈರಲ್ ಆಗುತ್ತಿವೆ.ಆದರೆ ಇದೀಗ ವೈರಲ್ ಆಗಿರುವ ವಿಡೀಯೊದಲ್ಲಿ ಮೈಜುಮ್ಮೆನಿಸುತ್ತದೆ.
Viral Video: ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ಖುಷಿ ನೀಡಿದರೇ ಇನ್ನು ಕೆಲವು ವಿಡಿಯೋಗಳು ಅಚ್ಚರಿ ನೀಡುತ್ತವೆ. ಹಾಗೆಯೇ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತಮ್ಮ ತಲೆಗೆ ಕೊಂಚ ಬುದ್ದಿ ನೀಡಬೇಕಾಗುತ್ತದೆ.
KGF Film In Japan: ಪ್ರಶಾಂತ್ ನೀಲ್ ಹಾಗೂ ರಾಕಿಭಾಯ್ ಯಶ್ ಮೋಡಿಯ 'KGF'1 ಭಾರತದಾದ್ಯಂತ ಸದ್ದು ಮಾಡಿದರೆ ಇದರ ಮುಂದುವರಿದ ಭಾಗ 'KGF' ಚಾಪ್ಟರ್- 2 ವಿಶ್ವದಾದ್ಯಂತ ಹೆಸರು ಗಳಿಸಿತ್ತು. ಇದೀಗ ಜಪಾನ್ನಲ್ಲಿ ಕನ್ನಡದ 'KGF' ಚಾಪ್ಟರ್ -1 ಹಾಗೂ ಚಾಪ್ಟರ್-2 ಸಿನಿಮಾಗಳು ಮತ್ತೆ ಅಬ್ಬರಿಸುತ್ತಿವೆ.
Drought In Karnataka 2023: ಮಳೆಗಾಲ ಆರಂಭವಾಗಿ 2 ತಿಂಗಳು ಸಮೀಪಿಸುತ್ತಿದ್ದರೂ ಇನ್ನು ರಾಜ್ಯದ ಕೆಲವು ಜಿಲ್ಲೆಗಳಿಗೆ ಮಳೆ ಆರಂಭ ಆಗಿಲ್ಲ. ಈ ವರುಷ ಲೇಟಾಗಿ ಮುಂಗಾರು ಮಳೆ ರಾಜ್ಯಕ್ಕೆ ಎಂಟ್ರಿ ಆದ್ದರಿಂದ ಸರ್ಕಾರವು ಬರಗಾಲ ಘೋಷಿಸುವ ಸಾಧ್ಯತೆ ಇದೆ.
Desi Chicken Benefits: ನಾಟಿ ಕೋಳಿ ಇದು ಹಳ್ಳಿಗಳಲ್ಲಿ ಇದು ಒಂದು ರೀತಿಯ ವ್ಯವಸಾಯವಾಗಿದೆ. ಹಳ್ಳಿಯ ಪ್ರತಿ ಮನೆಗಳಲ್ಲೂ ಸಾಕುವ ಈ ಕೋಳಿ ನೈಸರ್ಗಿಕವಾಗಿ ಸಿಗುವ ಆಹಾರ ತಿಂದು ಬೆಳೆದಿರುತ್ತವೆ. ಹೀಗಾಗಿ ಬಲು ರುಚಿ ಹೊಂದಿರುತ್ತದೆ. ರುಚಿ ಹೊಂದಿರುವ ಈ ನಾಟಿ ಕೋಳಿ ಖಾದ್ಯ ಸೇವನೆಯಿಂದ ಆರೋಗ್ಯಕ್ಕೂ ಉತ್ತಮ ಔಷಧಿಯಾಗಿದೆ.
ಹೆಚ್ ಎನ್ ವ್ಯಾಲಿ ಏತ ಯೋಜನೆಯ ಅಡಿಯಲ್ಲಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಕ್ಕೆ ಹರಿಸಲಾಗುತ್ತಿರುವ ನೀರಿನ ಮೂರನೇ ಹಂತದ ಶುದ್ದೀಕರಣ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ. ಎನ್.ಎಸ್ ಭೋಸರಾಜು ತಿಳಿಸಿದ್ದಾರೆ.
Garlic Benefits For HeAlth: ಆರ್ಯವೇದಿಕ್ ಗುಣ ಹೊಂದಿರುವ ಬೆಳ್ಳುಳ್ಳಿ ಭಾರತೀಯ ಅಡುಗೆಯಲ್ಲಿ ಬಳಸುವ ಪದಾರ್ಪ. ಬೆಳ್ಳುಳ್ಳಿ ವಿಟಮಿನ್ B6, B2, B3, ಕ್ಯಾಲ್ಸಿಯಂ, ಮ್ಯಾಂಗನೀಸ್,ಪೊಟ್ಯಾಸಿಯಮ್, ಸೋಡಿಯಂ ಸೇರಿದಂತೆ ಅನೇಕ ಪೋಷಕಾಂಶ ಹೊಂದಿದೆ.
Rainy Season Healthy Food: ಮಳೆಗಾಲ ಶುರುವಾಯಿತು ಎಂದರೆ ಸಾಕು ಎಲ್ಲಿಲ್ಲದ ರೋಗಗಳು ಆವಾರಿಸುತ್ತವೆ. ಶೀತ ನೆಗಡಿ ಜ್ವರ ಸೇರಿದಂತೆ ಮಾರಕ ಜ್ವರವಾಗಿರುವ ಡೆಂಘೀ, ಮಲೇರಿಯಾ ಈ ಸೀಸನ್ನಲ್ಲಿ ಹೆಚ್ಚಾಗುತ್ತದೆ. ಆರೋಗ್ಯವಾಗಿರಲು ಆಹಾರ ಪದ್ದತಿ ಮುಖ್ಯವಾಗಿರುತ್ತದೆ.
Prime Minister Modi In France : ಜುಲೈ 13ರಂದು ಫ್ರಾನ್ಸ್ ನಲ್ಲಿ ರಿಪಬ್ಲಿಕ್ ಡೇ ಆಚರಿಸಲಾಯಿತು ಆ ವೇಳೆ ಪ್ರಧಾನಿ ಮೋದಿಯವರು ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಗೌರವ ಅತಿಥಿಯಾಗಿ ಭಾಗಿಯಾಗಿದ್ದರು. ಆ ವೇಳೆ ಫ್ರಾನ್ಸ್ ನಲ್ಲಿ ʼಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.