Double Ismart movie : ಯಂಗ್ ಹೀರೋಗಳ ಪ್ರಾಜೆಕ್ಟ್ಗಳಿಗೆ ಮೊದಲು ವೈಷ್ಣವಿ ಹೆಸರನ್ನು ಆಯ್ಕೆಯಾಗಿ ತೆಗೆದುಕೊಳ್ಳಲಾಗುತ್ತಿದೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಸದ್ಯ ತೆಲುಗು ಫಿಲಂ ಸರ್ಕಲ್ನ ಎಲ್ಲೆಡೆ ವೈಷ್ಣವಿ ಹೆಸರು ಕೇಳಿ ಬರುತ್ತಿದೆ. ಬೇಬಿ ಹಿಟ್ನೊಂದಿಗೆ ವೈಷ್ಣವಿಗೆ ಸರಣಿ ಆಫರ್ಗಳು ಬರುತ್ತಿವೆ.
ರಾಜಕೀಯದಲ್ಲಿ ಸಿನಿಯರ್ ಜೂನಿಯರ್ ಪ್ರಶ್ನೆ ಬರಲ್ಲ. ಅಡ್ವಾಣಿ ಪಕ್ಷ ಕಟ್ಟಿದರು, ಮೋದಿ ಪ್ರಧಾನಿ ಆದ್ರು. ಬೊಮ್ಮಾಯಿ ಅವರು ಸಿಎಂ ಆದ್ರು, ದೇವೆಗೌಡರ ಕ್ಯಾಬಿನೇಟ್ ನಲ್ಲಿ ಸಚಿವನಾಗಿದ್ದೆ, ಅವರ ಮಗ ನಮಗಿಂತ ಮೊದಲು ಸಿಎಂ ಆದ್ರು. ಸಿದ್ದರಾಮಯ್ಯ ಜೆಡಿಎಸ್ ನಿಂದ ಬಂದು ಸಿಎಂ ಆದ್ರು ಅಂತಾ ಹೇಳಿದೆ ಎಂದು ತಮ್ಮ ಹೇಳಿಕೆಗೆ ಬಸವರಾಜ ರಾಯರೆಡ್ಡಿ ಸ್ಪಷ್ಟನೆ ನೀಡಿದರು.
ನಾವು ಬಿಜೆಪಿಯವರಂತೆ ಮಾತು ತಪ್ಪುವವರಲ್ಲ, ನುಡಿದಂತೆ ನಡೆದಿದ್ದೇವೆ, ನಡೆಯುತ್ತೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಕರ್ನಾಟಕ ರಾಜ್ಯದಿಂದ 20 ಸೀಟುಗಳನ್ನು ಗೆಲ್ಲಿಸಿ ಕೊಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Bangalore News:ಬೃಹತ್ ಮಹಾನಗರ ಪಾಲಿಕೆ ದಕ್ಷಿಣ ವಲಯ ವ್ಯಾಪ್ತಿಯ ವಿವಿಪುರಂ ವಾರ್ಡ್ ನಲ್ಲಿ ಬರುವ ಫುಡ್ ಸ್ಟ್ರೀಟ್(ತಿಂಡಿ ಬೀದಿ) ಹಾಗೂ ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಬರುವ ಗಂಗಾಧರೇಶ್ವರ ದೇವಸ್ಥಾನ ಗೋಡೆ ಕುಸಿದಿದೆ
Health Tipes: : ಕಿತ್ತಳೆ ತಿನ್ನುವುದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಕಿತ್ತಳೆ ಹಣ್ಣನ್ನು ಪ್ರತಿದಿನ ಸೇವಿಸಿದರೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.
Raw Banana Benefits: ಹಸಿ ಬಾಳೆಹಣ್ಣಿನ ಸೇವನೆ ಆರೋಗ್ಯಕ್ಕೆ ತುಂಬಾ ಹಿತಕಾರಿಯಾಗಿದೆ. ಅನೇಕ ಪೌಷ್ಟಿಕಾಂಶಗಳು ಹಸಿ ಬಾಳೆಹಣ್ಣಿನಲ್ಲಿ ಕಂಡುಬರುತ್ತವೆ, ಇದು ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
Optical Illusion : ಇಲ್ಲಿ ಒಂದು ಆಭರಣದ ಗುಂಪೊಂದರಲ್ಲಿ ರಾಶಿಯಯಲ್ಲಿ ಮಗಗೊಂದು ಅಮೂಲ್ಯವಾದ ವಸ್ತು ಇಟ್ಟಿದ್ದೀವಿ ಅದೇನುಂದು ಕಂಡು ಹಿಡಿಯಿರಿ. ಕಡಿಮೆ ಅಂದರೂ ಒಂದು ನಿಮಿಷದೊಳಗೆ ಕಂಡು ಹಿಡಿದರೇ ನೀವು ಬುದ್ದಿವಂತರೆಂದು ಸಾಬೀತು ಆಗುತ್ತದೆ.
Churumuri Viral Video: ನಾವು ಅಂದುಕೊಂಡಿದ್ದೆವು ಇಷ್ಟೊಂದು ರುಚಿ ಬರುವ ಮಂಡಕ್ಕಿ ಹೇಗೆ ತಯಾರಿಸುತ್ತಾರೆಂದು.ಹಲವರಿಗೆ ಕೂತುಹಕಾರಿ ವಿಷಯವು ಹೌದು. ಯಾವುದೇ ತಯಾರಿಕೆ ಇರಬಹುದು ಹಣದ ಮಾಡುವ ದೃಷ್ಠಿಯಿಂದ ನೋಡದೇ ಸ್ವಲ್ಪವಾದರೂ ಮಾನವೀಯ ದೃಷ್ಠಿಯಿಂದ ನೋಡಬೇಕು.
ಹೊಟ್ಟೆಪಾಡಿಗಾಗಿ ಡೆಲಿವರಿ ಬಾಯ್ಸ್ ಆಗಿ ರಸ್ತೆಯಲ್ಲಿ ಹೊಟ್ಟೆಪಾಡಿಗಾಗಿ ಹಗಲು ರಾತ್ರಿ ದುಡಿಯುತ್ತಾರೆ. ಇವರ ಕೆಲಸಕ್ಕೆ ಮೊಬೈಲ್ ಬೇಕೇಬೇಕು. ಸದ್ಯ ಡೆಲಿವರಿ ಬಾಯ್ಸ್ ಗಳನ್ನು ಟಾರ್ಗೆಟ್ ಮಾಡಿ ಅವರ ಮೊಬೈಲ್ ಫೋನ್ ಗಳನ್ನೆ ಎಗರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
Girls liplock on bike viral video : ದಿನದಿಂದ ದಿನಕ್ಕೆ ಕೆಲ ಯುವಕ ಯುವತಿಯರು ಹದ್ದು ಮೀರಿ ವರ್ತಿಸುತ್ತಿದ್ದಾರೆ. ಯಾರ ಭಯವಿಲ್ಲದ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಇಷ್ಟು ದಿನ ಬೈಕ್ ಮೇಲೆ ಯುವಕ ಯುವತಿ ಕುಳಿತು ತುಂಟಾಟ ಮಾಡುತ್ತಿದ್ದ ವಿಡಿಯೋಗಳು ವೈರಲ್ ಆಗುತ್ತಿದ್ದವು. ಆದ್ರೆ ಇದೀಗ ಯುವತಿಯರಿಬ್ಬರು ಕಿಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.. ಕಿಸ್ ಮಾಡೋದು ಅವರಿಷ್ಟ ಆದ್ರೆ, ಪ್ರಾಣ ಭಯವಿಲ್ಲದೆ ಚಲಿಸುತ್ತಿದ್ದ ಬೈಕ್ ಮೇಲೆ ಚೆಲ್ಲಾಟವಾಡಿದ್ದಾರೆ.
Actor Kishore: ನಟ ಕಿಶೋರ್ ನಟನೆ ಮಾತ್ರವಲ್ಲದೇ ಸಾಮಾಜಿಕ ಕಳಕಳಿ ಇರುವ ವ್ಯಕ್ತಿ. ಸಂಭವಿಸುವ ಘಟನೆಗಳಿಂದ ಅನ್ಯಾಯ ಎನಿಸಿದಾಗ ನ್ಯಾಯಕ್ಕಾಗಿ ಧ್ವನಿ ಎತ್ತಲು ಹಿಂದೆ ಮುಂದೆ ನೋಡುವುದಿಲ್ಲ. ಯಾವುದೇ ಘಟನೆ ಇರಲಿ ಅನ್ಯಾಯದ ವಿರುದ್ದ ಮಾತಾನಾಡುತ್ತಾರೆ.
Shankara Mahadevan Fida For Shalmalee Srinivas: ಬಾಲ್ಯದಲ್ಲಿ ಮಧುರ ಕಂಠ ಹೊಂದಿದರೇ ಇನ್ನು ಬಲುಚಂದ. ಈಗಾಗಲೇ ಗೊತ್ತಿರುವಂತೆ ಮಧುರ ಕಂಠ ಬಾಲೆ ನಾಲ್ಕೂವರೆ ವರ್ಷದ ಶಾಲ್ಮಲೀ ಶ್ರೀನಿವಾಸ್ ಧ್ವನಿಗೆ ಖ್ಯಾತ ಗಾಯಕ ಶಂಕರ ಮಹಾದೇವನ್ ಫಿದಾ ಆಗಿದ್ದಾರೆ.
Heart Emoji A Crime: ಪ್ರಸ್ತುತ ದಿನದಲ್ಲಿ ಪ್ರತಿ ಮಾತು ಕಥೆ ವಾಟ್ಸಾಪ್ ಮೂಲಕ ನಡೆಯುತ್ತದೆ. ಆದರೆ ಹುಡುಗರು ಹುಡುಗಿಯರಿಗೆ ಅಸಭ್ಯ, ಇಮೋಜಿಗಳನ್ನು ಕಳಿಸಿ ಹಿಂಸೆ ನೀಡಿದರೇ ಜೈಲ್ ಸೇರೊದು ಗ್ಯಾರಂಟಿ. ಅಷ್ಟೇ ಅಲ್ಲ ದಂಡವನ್ನೂ ಕಟ್ಟಬೇಕಾಗಿದೆ.
Geetha Serial Actress Bhavya Gowda: ನಟಿ ಭವ್ಯಾ ಗೀತಾ ಧಾರವಾಹಿ ಮೂಲಕ ಹೆಸರು ನಟನೆ ಆರಂಭಿಸಿ ನಟಿ. ಗೀತಾ ಸೀರೆಯುಟ್ಟು ಸಖತ್ ಫೋಟೊ ಶೂಟ್ ಮಾಡಿಸಿದ್ದಾರೆ. ಸದ್ಯ ನಟಿ ಫೋಟೊ ಶೂಟ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಪ್ರಿಯತಮನ ಕಿರುಕುಳದಿಂದ ಬೇಸತ್ತು ದೂರವಾಗಿದ್ದ ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿ ಮಾಜಿ ಪ್ರಿಯಕರ ಹಾಗೂ ಆತನ ಇಬ್ಬರು ಸ್ನೇಹಿತರು ಆತ್ಯಾಚಾರವೆಸಗಿದ ಆರೋಪದಲ್ಲಿ ಡ್ಯಾನ್ಸ್ ಮಾಸ್ಟರ್ ಸೇರಿ ಮೂವರನ್ನ ಕೊಡಿಗೇಳ್ಳಿ ಪೊಲೀಸರು ಬಂಧಿಸಿದ್ದಾರೆ.
Duniya Vijay tweeted about Dharamsthala Manjunath: 2012ರ ಆಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ/ಉಜಿರೆಯಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಇಂದಿಗೂ ನ್ಯಾಯ ಸಿಕ್ಕಿಲ್ಲ. ಇದೀಗ ನಟ ದುನಿಯಾ ಈ ವಿಷಯವಾಗಿ ಮಂಜುನಾಥನ ದರ್ಶನದ ಬಗ್ಗೆಯೂ ಬೇಸರ ವ್ಯಕ್ತ ಪಡಿಸಿದ್ದಾರೆ.
ʼBroʼ Movie Collection: ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಅವರ ಸೋದರಳಿಯ ಸಾಯಿ ಧರಂ ತೇಜ್. ಇವರಿಬ್ಬರ ನಟನೆಯ ಚಿತ್ರ 'ಬ್ರೋ'. ಈ ಸಿನಿಮಾ ರೀಲಿಸ್ ಆದ ಮೊದಲು ಒಂದೆಡೆರಡು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಇಂದಿನ ಗಳಿಕೆಯಲ್ಲಿ ಭಾರಿ ಕುಸಿತ ಕಂಡಿದೆ.
King Of Kotha Song: ದುಲ್ಕರ್ ಸಲ್ಮಾನ್ ಎಂದರೆ ಮಳಿಯಾಳಂ ಮಾತ್ರವಲ್ಲದೇ ಬಹುಭಾಷೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದರಲ್ಲೂ ಚಾರ್ಲಿ ಸಿನಿಮಾ ಬಳಿಕ ಇನ್ನಷ್ಟು ಹೆಚ್ಚು ಖ್ಯಾತಿ ಗಳಿಸಿದರು. ಇದೀಗ ಇವರ ನಟನೆಯ 'ಕಿಂಗ್ ಆಫ್ ಕೋಥಾʼ ಬಿಡುಗಡೆಗೆ ಸಜ್ಜಾಗಿ ನಿಂತಿದೆ.
Kiwi Fruits Health Benefits: ದೇಹವು ಸರಿಯಾಗಿ ಕಾರ್ಯನಿರ್ವಹಿಸಲು, ದೈನಂದಿನ ಆಹಾರದ ಜೊತೆಗೆ ಅನೇಕ ರೀತಿಯ ಪೋಷಕಾಂಶಗಳ ಅಗತ್ಯವಿರುತ್ತದೆ. ಹಣ್ಣುಗಳು ಮತ್ತು ತರಕಾರಿಗಳ ಸೇವನೆಯು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಒದಗಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.