ಪತ್ನಿಗೆ ಯಾಮಾರಿಸಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ಮಹಿಳೆಗೆ ಯಾಮಾರಿಸಿ ಮತ್ತೊಬ್ಬಳ ಜೊತೆ ಸಂಪರ್ಕ ಹೊಂದಿದ್ದನಂತೆ. ದೂರು ಕೊಡಲು ಬಂದವಳನ್ನೇ ಪ್ರೀತಿಸಿ ಮದುವೆಗೆ ಸಿದ್ಧತೆ ನಡೆಸಿದ್ದನಂತೆ.
ಈಗಿನ ಪ್ರಮುಖ ಸುದ್ದಿಗಳು
>> ಇಂದು ಸಚಿವ ಸಂಪುಟ ಉಪ ಸಮಿತಿ ಮಹತ್ವ ಮೀಟಿಂಗ್
>> ಅರ್ಜಿ ಸಲ್ಲಿಸಿದವರಿಗೆ ಸಿಕ್ಕಿಲ್ಲ ಗೃಹಲಕ್ಷ್ಮೀ ಭಾಗ್ಯ
>> ತಮಿಳುನಾಡಿಗೆ ಕಾವೇರಿ ನೀರು.. ಎಲ್ಲೆಡೆ ಭುಗಿಲೆದ್ದ ಆಕ್ರೋಶ
ಜವಾಹರ್ ಲಾಲ್ ನೆಹರು ಸೇರಿದಂತೆ ಅನೇಕರು ಅರ್ಥಪೂರ್ಣ ಕೆಲಸಗಳನ್ನು ಮಾಡುವ ಮೂಲಕ ಭಾರತವನ್ನು ದೈತ್ಯ ಆರ್ಥಿಕ ಶಕ್ತಿಯಾಗಿ ಬೆಳೆಸಿದರು. ಇದನ್ನು ಮೋದಿ ಸೇರಿದಂತೆ ಬಿಜೆಪಿ ನಾಯಕರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಲೋಕಾಯುಕ್ತ ಡಿವೈಎಸ್ ಪಿ ಎಂದು ಇಂಜಿನಿಯರ್ ಗಳಿಗೆ ಅಕ್ರಮ ಆಸ್ತಿ, ಕಳಪೆ ಕಾಮಗಾರಿ ಮಾಡಿದ್ದೀರಿ ಪಿಟಿಷನ್ ಬಂದಿದೆ ಟ್ರ್ಯಾಪ್ ಮಾಡ್ತೀವಿ ಎಂದು ಬೆದರಿಕೆ ಹಾಕ್ತಿದ್ದ. ಬಳಿಕ ಕೆಲವ್ರು ಭಯಪಟ್ಟು ಹಣ ಕೊಡಲು ಬಂದಾಗ ಸಹಚರ ಸಂತೊಷ್ ಮೂಲಕ ವಿಧಾನಸೌಧದ ಸುತ್ತಮುತ್ತ ಹಣ ಪಡೆದು ಸುಮ್ಮನಾಗ್ತಿದ್ದ.
ಕಾವೇರಿ ವಿಚಾರದಲ್ಲಿ ಸಿಡಬ್ಲೂಎಂಎ ಆದೇಶದಂತೆ ನೀರು ಬಿಡುತ್ತಿದ್ದಾರೆ. ನಮ್ಮವರು ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದಿರುವ ಬಗ್ಗೆ ಸಮಗ್ರವಾಗಿ ಯಾಕೆ ವಾದ ಮಾಡುತ್ತಿಲ್ಲವೊ ಗೊತ್ತಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ಐದು ತಿಂಗಳ ಹಿಂದೆ ಶ್ರೀದೇವಿಗೆ ಹೆಣ್ಣು ಮಗು ಜನಿಸಿತ್ತು. ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಿದ್ದರು, ಹಾಗಾಗಿ ಆಸ್ತಿಯಲ್ಲಿ ಸವತಿ ಶ್ರೀದೇವಿ ಮಗಳಿಗೆ ಪಾಲು ಹೋಗುತ್ತೇ ಅಂತಾ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಗಣೇಶ ವಿಸರ್ಜನೆಗೆ ನಗರದ ಕೇಂದ್ರ ಭಾಗದಲ್ಲಿರುವ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಹಾಗೂ ಇತರೆ ಪ್ರಮುಖ ಕೆರೆ/ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಸೂಚಿಸಿದರು.
ಪ್ರಧಾನ ಮಂತ್ರಿ ಯಾಕೆ ನೇರವಾಗಿ ಬಂದು ಪ್ರೆಸ್ ಮೀಟ್ ಮಾಡಲ್ಲ ಅನ್ನೋದೇ ನಮ್ಮ ಪ್ರಶ್ನೆ. ಯಾಕೆ 9 ವರ್ಷದಿಂದ ಪ್ರೆಸ್ ಮೀಟ್ ಮಾಡಿಲ್ಲ ಅಂತ ನೀವು ಕೂಡ ಪ್ರಶ್ನೆ ಮಾಡಿ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಸ್ಮಶಾನದಲ್ಲಿ ಕಳೆದ 20ನೇ ತಾರೀಖು ರಾತ್ರಿ ಗೆಳೆಯನ ಬರ್ತ್ ಡೇ ಪಾರ್ಟಿ ಮಾಡ್ತಿದ್ದ ಆರೂ ಜನ ಆರೋಪಿಗಳು ಕುಣಿದು ಕುಪ್ಪಳಿಸಿದ್ರು.. ಎಣ್ಣೆ ಮತ್ತಿನಲ್ಲಿದ್ದ ಆರೋಪಿ ರೂಪೇಶ್ ಅಲ್ಲೇ ಇದ್ದ ಬೀಡಾ ಅಂಗಡಿಗೆ ಬಂದು ಸಿಗರೇಟ್ ಕೇಳಿದ್ದ.
ಈಗಿನ ಪ್ರಮುಖ ಸುದ್ದಿಗಳು
>> ಲೋಕಸಭೆಗೆ ಕಾಂಗ್ರೆಸ್ ಭರ್ಜರಿ ತಯಾರಿ
>> ಇಸ್ರೋ ಮಹಾಸಾಧನೆಗೆ ದೇಶವ್ಯಾಪಿ ಶ್ಲಾಘನೆ
>> ನಾಳೆ ಬೆಳಗ್ಗೆ ಬೆಂಗಳೂರಿಗೆ ನರೇಂದ್ರ ಮೋದಿ ಆಗಮನ
>> 69ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡಿಗರ ಕಮಾಲ್
>> ವರ ಮಹಾಲಕ್ಷ್ಮಿ ಖರೀದಿಗೆ ಮುಂದಾದ ಜನರಿಗೆ ಬೆಲೆ ಏರಿಕೆ ಬಿಸಿ
ವಿದ್ಯಾರ್ಥಿನಿ ಪ್ರಿಯಾ ಘಟನೆಯಲ್ಲಿ ಗಾಯಗೊಂಡಿದ್ದು, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುಖ ಸೇರಿ ದೇಹದ ಇನ್ನಿತರ ಭಾಗಗಳಲ್ಲಿ ವಿದ್ಯುತ್ ಹರಿದ ಹಿನ್ನೆಲೆ ಶೇ.40ರಷ್ಟು ಸುಟ್ಟ ಗಾಯವಾಗಿದೆ.
ಲ್ಯಾಪ್ ಟಾಪ್ ವಿತರಿಸುವ ಸಂಬಂಧ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ. ಅಡಿ 230 ಕೋಟಿ ರೂ. ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
Power Consumption Tips: ಬಹುತೇಕ ಮನೆಗಳಲ್ಲಿ ಎಸಿ - ಕೂಲರ್ -ಫ್ಯಾನ್ ಬಳಕೆಯಿಂದ ವಿದ್ಯುತ್ ಬಿಲ್ ನಲ್ಲಿ ವಿಪರೀತ ಏರಿಕೆಯಾಗುತ್ತದೆ. ಇನ್ನೊಂದೆಡೆ ಹೆಚ್ಚುವರಿ ಸರಾಸರಿ ಯೂನಿಟ್ ಗಳ ಬಳಕೆಯ ಕಾರಣ ನೀವೂ ಕೂಡ ಗೃಹ ಜ್ಯೋತಿ ಯೋಜನೆಯ ಲಾಭದಿಂದ ವಂಚಿತರಾಗಿದ್ದರೆ, ಈ ಸುದ್ದಿ ಕೇವಲ ನಿಮಗಾಗಿ,
ಈಗಿನ ಪ್ರಮುಖ ಸುದ್ದಿಗಳು
>> ರಾಜ್ಯದ 48 ಕಡೆ ಲೋಕಾ ಮೆಗಾ ರೇಡ್
>> ರೇಡ್ಗೆ ಬಂದ ಲೋಕಾಗೆ ಸುತ್ತಾಡಿಸಿದ ಜಿಪಂ ಅಧಿಕಾರಿ
>> ಸಚಿವರು-ಶಾಸಕರ ಮುನಿಸು ಶಮನ ವಿಚಾರ
>> BBMP ವಾರ್ಡ್ ವಿಂಗಡಿಸಿ ಸರ್ಕಾರಕ್ಕೆ ವರದಿ
>> ಪುಟಾಣಿ ಪೋರನ ಕನಸು ಈಡೇರಿಸಿದ ಖಾಕಿ
ಈಗಿನ ಪ್ರಮುಖ ಸುದ್ದಿಗಳು
>> ಬಿಬಿಎಂಪಿ ವ್ಯಾಪ್ತಿಯಲ್ಲಿ 5000 ಕೋಟಿ ರೂ ಬಿಲ್ ಬಾಕಿ ಇದಿಯಾ
>> ಕೆ.ಆರ್.ಪೇಟೆ ಪಟ್ಟಣದಲ್ಲಿ ಶುರುವಾಯ್ತು ಫ್ಲೆಕ್ಸ್ ವಾರ್
>> ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರಧಾನಿ ಮೋದಿ ಲೇವಡಿ
>> ಕೃಷಿ ಸಚಿವರ ವಿರುದ್ದ ಮಂಡ್ಯದಲ್ಲಿ ಜೋರಾಯ್ತು ಕಿಚ್ಚು
>> ಆಗಸ್ಟ್ 27ಕ್ಕೆ 'ಗೃಹ ಲಕ್ಷ್ಮಿ' ಯೋಜನೆಗೆ ಅಧಿಕೃತ ಚಾಲನೆ
Pubg addicted killed his parents : ಪಬ್ಜಿ ವ್ಯಸನಿಯಾಗಿದ್ದ ಯುವಕನೊಬ್ಬ ತನ್ನ ತಂದೆ ತಾಯಿಯನ್ನು ಕೋಲಿನಿಂದ ಹೊಡೆದು ಸಾಯಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮನೆಗೆ ಬಂದ ಹಾಲಿನ ವ್ಯಾಪಾರಿಯೇ ಈ ದಾರುಣ ಘಟನೆಯನ್ನು ಮೊದಲು ನೋಡಿದ್ದಾನೆ.
ಉತ್ತರ ಪ್ರದೇಶದಿಂದ ಫ್ಲೈಟ್ ನಲ್ಲಿ ಬರುತಿದ್ದ ಇವರು ಯಶವಂತಪುರದ ಲಾಡ್ಜ್ ವೊಂದರಲ್ಲಿ ರೂಂ ಮಾಡಿಕೊಳ್ತಾರೆ.. ಬಳಿಕ ಒಬ್ಬೊಬ್ಬರು ಒಂದೊಂದು ಬೈಕ್ ಏರಿ ಪ್ರತಿಷ್ಠಿತ ಏರಿಯಾ ಸುತ್ತಾಡುತ್ತಾರೆ.. ಈ ವೇಳೆ ಕೈ ಬೀಗ ಹಾಕಿದ ಮನೆಗಳ ಪಾಯಿಂಟ್ ಮಾಡಿ ತಮ್ಮ ಗ್ರೂಪ್ ನಲ್ಲಿ ಲೊಕೇಷನ್ ಷೇರ್ ಮಾಡಿಕೊಳ್ಳುತಿದ್ರು.. ನಂತರ...
ಏನೇ ಮಾಡಿದ್ರು ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡುತ್ತೆ ಎನ್ನುವ ಭರವಸೆ ಆ ಕಿಡಿಗೇಡಿಗಳಿಗೆ ಇದೆ. ಭರವಸೆ ಸರ್ಕಾರದ ಮೇಲೆ ಸಾಮಾನ್ಯ ಜನರಿಗೆ ಇರ್ಬೇಕು, ಕ್ರಿಮಿನಲ್ ಗಳಿಗೆ ಹೆದರಿಕೆ ಇರಬೇಕು. ಆದರೆ ಈಗ ಕ್ರಿಮಿನಲ್ ಗಳಿಗೆ ಧೈರ್ಯ ಬರ್ತಾ ಇದೆ, ಜನ ಹೆದರುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಜನರು ತಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು..? ಮತ್ತು ತೆರಿಗೆಯನ್ನು ಎಲ್ಲೆಲ್ಲಿ ಉಳಿಸಬೇಕು ಎಂದು ಸಲಹೆ ನೀಡುವುದು ಉತ್ತಮ ಕೆಲಸವೇ. ಆದರೆ, ತೆರಿಗೆ ಕಳ್ಳತನ ಅಕ್ಷಮ್ಯ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.
ಈಗಿನ ಪ್ರಮುಖ ಸುದ್ದಿಗಳು
>> ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರ - ಆರಗ ಜ್ಞಾನೇಂದ್ರ ವಿರುದ್ಧ ಕಲಬುರಗಿಯಲ್ಲಿ ಎಫ್ಐಆರ್
>> ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಹೂವ್ವಿನ ಲೋಕ ಅನಾವರಣಕ್ಕೆ ಕೌಂಟ್ ಡೌನ್
>> ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನೂರಾರು ಕಂಪ್ಲೇಟ್ಸ್
>> ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಮದ್ರಾಸ್ ಮಾರಿ
>> ಹಳೇ ಬ್ಯಾಟರಿ ಹಾಗೂ ಸೋಲಾರ್ ಬಳಸಿ ಕಾರ್ ತಯಾರಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.