Chaitra J Achar : ಕನ್ನಡ ಚಿತ್ರರಂಗದ ಭಾರತೀಯ ನಟಿ ಮತ್ತು ಗಾಯಕಿ. ಅವರು ಕನ್ನಡ ಚಲನಚಿತ್ರ ಮಹಿರಾನಲ್ಲಿ ನಟನೆಯನ್ನು ಪ್ರಾರಂಭಿಸಿದರು . ಚೈತ್ರ ಅವರು "ಗಿಲ್ಕಿ", "ತಲೆದಂಡ" ಮತ್ತು ಆದೃಶ್ಯದಂತಹ ಬೆರಗುಗೊಳಿಸುವ ಅಭಿನಯದೊಂದಿಗೆ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಹೇಮಂತ್ ಎಂ ರಾವ್ ನಿರ್ದೇಶನದ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ನಟಿಸಿದ್ದಾರೆ.
Vijay Devarakonda Fans Video: ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡಗೆ ದೊಡ್ಡ ಅಭಿಮಾನಿಗಳ ಬಳಗವೇ ಇದ್ದು, ಅವರಲ್ಲಿ ಇಬ್ಬರು ಮಹಿಳಾ ಫ್ಯಾನ್ಸ್ ತಮ್ಮ ನೆಚಿನ ಸ್ಟಾರ್ ನಟನಿಗೆ ವಿಚಿತ್ರ ಬೇಡಿಕೆಯೊಂದು ಇಟ್ಟಿದ್ದಾರೆ. ಅದಕ್ಕೆ ವಿಜಯ್ ಪ್ರತಿಕ್ರಿಯಿಸಿದ್ದಾರೆ. ಇಕ್ಕಿದೆ ಇದರ ಕಂಪ್ಲೀಟ್ ಸ್ಟೋರಿ.
ಎರಡು ತಂಡಗಳ ನಡುವೆ ಅಂಡರ್ ಬ್ಯಾಟಲ್ ಗ್ರೌಂಡ್ ಡ್ಯಾನ್ಸ್ ನಡೆಯುತ್ತಿತ್ತು. ಈ ವೇಳೆ ಸ್ಪರ್ಧಿಗಳು ನೃತ್ಯ ಮಾಡಲು ಮುಂದಾಗುತ್ತಾರೆ. ಈ ವೇಳೆ ಒಬ್ಬ ಡ್ಯಾನ್ಸರ್ ಮತ್ತೊಬ್ಬನೊಂದಿಗೆ ಕಿರಿಕ್ ಮಾಡಿಕೊಂಡಿದ್ದಾನೆ. ಸಾಲದೆಂಬಂತೆ ಡ್ಯಾನ್ಸ್ ಮಾಡುತ್ತಲೇ ಆತನ ಮೇಲೆ ಹಾರುತ್ತಾನೆ. ಸಿಟ್ಟಿನಿಂದ ಆತನ ಕಪಾಳಕ್ಕೆ ಭಾರಿಸುತ್ತಾನೆ. ಇದರಿಂದ ಸ್ಥಳದಲ್ಲಿ ಒಂದುಕ್ಷಣ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ.
Baahubali statue : ಮೈಸೂರಿನಲ್ಲಿ ಇರುವ ವ್ಯಾಕ್ಸ್ ಮ್ಯೂಸಿಯಂನಲ್ಲಿ ಸಾಕಷ್ಟು ಸ್ಟಾರ್ಸ್ಗಳ ಪ್ರತಿಮೆಗಳನ್ನು ಇಟ್ಟಿದ್ದಾರೆ. ಅದರಲ್ಲಿ ಇರುವ ಬಾಹುಬಲಿಯ ಪ್ರತಿಮೆಯ ಫೋಟೋ ಟ್ರೋಲ್ ಆಗಿದ್ದು, ಸದ್ಯ ಆ ಪುತ್ತಳಿಯನ್ನು ಮ್ಯೂಸಿಯಂನಿಂದ ತೆಗೆದುಹಾಕಲಾಗುತ್ತದೆ ಎನ್ನಲಾಗಿದೆ. ಬಾಹುಬಲಿ ಪ್ರತಿಮೆ ತೆಗೆಯಲು ಕಾರಣವಾದರೇನು? ನಡೆದಿದ್ದಾದರರೂ ಏನು? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.