ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್

  • Zee Media Bureau
  • Jan 24, 2023, 09:55 AM IST

 ಜೀ ಕನ್ನಡ ನ್ಯೂಸ್- ಈಗಿನ ಪ್ರಮುಖ ಸುದ್ದಿಗಳು 
*   ಕೈ-ಬಿಜೆಪಿ ನಡುವೆ ತಾರಕ್ಕಕೇರಿದ ಭ್ರಷ್ಟಾಚಾರದ ಬಡಿದಾಟ
*  ಬಿಜೆಪಿ ಸತ್ತ ಹೆಣದ ಮೇಲೆ ಭ್ರಷ್ಟಾಚಾರ ಮಾಡಿದೆ - ಚಿಕ್ಕಬಳ್ಳಾಪುರದಲ್ಲಿ ಸಿಎಂ, ಸುಧಾಕರ್‌ ವಿರುದ್ಧ ಸಿದ್ದು ವಾಗ್ದಾಳಿ 
* ಆಗ ನೀನು ನಮ್ಮ ಬೆಡ್ ರೂಂನಲ್ಲೇ ಇದ್ಯಲ್ಲಪ್ಪ, ನಿನಗೂ ಪಾಲು ಇರಬೇಕಿತ್ತಲ್ಲ- ಸಚಿವ ಸುಧಾಕರ್ ಹೇಳಿಕೆಗೆ ಡಿಕೆಶಿ ತಿರುಗೇಟು
* ಕಾಂಗ್ರೆಸ್ ಆರೋಪಕ್ಕೆ ಕೌಂಟರ್ ಕೊಡೋರೇ ಇಲ್ಲ - ಮಾಧುಸ್ವಾಮಿ ಅಗ್ರೆಸಿವ್ ಮಾತಿಗೆ ಸಿಎಂ ಬೊಮ್ಮಾಯಿ ಗರಂ
* ರಾಜ್ಯಮಟ್ಟದ ಹುಬ್ಬಳ್ಳಿ ಕಬಡ್ಡಿ ಉತ್ಸವಕ್ಕೆ ಚಾಲನೆ - ಯುವಕರ ಜೊತೆ ಅಖಾಡಕ್ಕಿಳಿದು ಕಬಡ್ಡಿ ಆಡಿದ ಬಸವರಾಜ ಹೊರಟ್ಟಿ 

Trending News