ಬಿಜೆಪಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

  • Zee Media Bureau
  • Apr 27, 2023, 03:36 PM IST

ಬಿಜೆಪಿ ಪಕ್ಷದ ಆಡಳಿತ ಅಂದ್ರೆ ಕಮಿಷನ್ ಸರ್ಕಾರದ ಆಡಳಿತ. 40% ಕಮಿಷನ್ ಕೊಟ್ರೆ ಕೆಲಸ ಆಗುತ್ತೆ.. ಇಲ್ಲ ಅಂದ್ರೆ ಇಲ್ಲ. ಕಡಪಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಧಾರವಾಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ.

Trending News