ಟಿಕೆಟ್ ಘೋಷಣೆ ಬಳಿಕ ಅಸಮಾಧಾನ ಶಮನಕ್ಕೆ ಬಿಜೆಪಿ ವಿಶೇಷ ತಂಡ ರಚನೆ

  • Zee Media Bureau
  • Apr 11, 2023, 08:06 PM IST

ಟಿಕೆಟ್ ಘೋಷಣೆ ಬಳಿಕ ಅಸಮಾಧಾನ ಶಮನಕ್ಕೆ ವಿಶೇಷ ತಂಡ. ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿರುವ ಹೈಕಮಾಂಡ್. ಅಸಮಾಧಾನ, ಬಂಡಾಯವೇಳದಂತೆ ಜಾಗ್ರತೆ ವಹಿಸಲು ಸೂಚನೆ. ವಿಶೇಷ ಟೀಂವೊಂದನ್ನ ಸೆಟ್ ಮಾಡಿ ಎಂದಿರೋ ಹೈಕಮಾಂಡ್. ಬಿಜೆಪಿ ಸರಣಿ ಸಭೆಯಲ್ಲಿ ಈ ವಿಷಯದ ಬಗ್ಗೆ ಪ್ರಮುಖ ಪ್ರಸ್ತಾಪ.

Trending News