ರಾಜ್ಯ ಕೇಸರಿ ಪಡೆಯಲ್ಲಿ ನಿಲ್ಲದ ಬಂಡಾಯದ ಕೂಗು

  • Zee Media Bureau
  • Sep 30, 2024, 03:05 PM IST

ಬಿಜೆಪಿ ನಾಯಕರ ವಿರುದ್ಧ ಅತೃಪ್ತರು ಅಸಮಾಧಾನ ಮುಂದುವರೆದಿದೆ. ಈ ಹಿಂದೆ ಬೆಳಗಾವಿಯಲ್ಲಿ ಸಭೆ ನಡೆಸಿದ್ದ ರೆಬಲ್‌ ನಾಯಕರು, ದಾವಣಗೆರೆಯಲ್ಲಿ ಬಸನಗೌಡ ಯತ್ನಾಳ್‌ ನೇತೃತ್ವದಲ್ಲಿ ಮೀಟಿಂಗ್‌ ನಡೆಸಿದ್ರು. ಕೇಸರಿ ಬಂಡಾಯ ನಾಯಕರ ಸಭೆಯಲ್ಲಿ ಯಾರೆಲ್ಲ ಭಾಗಿಯಾಗಿದ್ರು, ಏನು ಚರ್ಚೆ ಮಾಡಿದ್ರು. ಅನ್ನೋದ್ರ ಬಗ್ಗೆ ಒಂದು ರಿಪೋರ್ಟ್‌ ಇಲ್ಲಿದೆ.. ನೋಡಿ..

Trending News