ಯಡಿಯೂರಪ್ಪ ಭಾವುಕ ಮಾತಿಗೆ ಸದನದಲ್ಲಿ ಮೌನ

  • Zee Media Bureau
  • Feb 23, 2023, 12:44 PM IST

ವಿಧಾಸಭೆಯಲ್ಲಿ ವಿರೋಧ ಪಕ್ಷಗಳಿಗೆ ಯಡಿಯೂರಪ್ಪ ಸವಾಲು ಹಾಕಿದ್ರು. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಅಂತ ಸದನದಲ್ಲಿ ಗುಡುಗಿದ್ರು. ಇನ್ಮುಂದೆ ಚುನಾವಣೆಗೆ ನಿಲ್ಲಲ್ಲ ಅಂತ ಬಿಎಸ್‌ವೈ ಘೋಷಣೆ ‌ಮಾಡಿದ್ರು.

Trending News