ಕಲಬೆರಕೆ ಸೇಂದಿ ಪ್ರಕರಣವನ್ನ ಭೇದಿಸಿದ ಅಧಿಕಾರಿಗಳು

  • Zee Media Bureau
  • Dec 7, 2023, 04:35 PM IST

ರಾಯಚೂರು ಅಬಕಾರಿ ಇಲಾಖೆಯಿಂದ ಭರ್ಜರಿ ಬೇಟೆ . ಕಲಬೆರಕೆ ಸೇಂದಿ ಪ್ರಕರಣವನ್ನ ಭೇದಿಸಿದ ಅಧಿಕಾರಿಗಳು. ನಗರದ 3 ಕಡೆ ಅಕ್ರಮ ಸೇಂದಿ ಮಾರಾಟದ ಮೇಲೆ ದಾಳಿ. 

Trending News