ಬಾಗಲಕೋಟೆಯ ನವನಗರದ ವಾಂಬೆ ಕಾಲೋನಿಯಲ್ಲಿ ಘಟನೆ

  • Zee Media Bureau
  • Jul 14, 2023, 04:40 PM IST

ಮಾರಾಮಾರಿಯಲ್ಲಿ ಎರಡೂ ಗುಂಪುಗಳ ಯುವಕರಿಗೆ ಗಾಯ. ಮಾರಕಾಸ್ತ್ರಗಳಿಂದ‌ ಹೊಡೆದಾಡಿಕೊಂಡಿರುವ ಯುವಕರ ಗುಂಪು. ನವನಗರದ ಜಿಲ್ಲಾಸ್ಪತ್ರೆಗೆ ಗಾಯಾಳುಗಳು ದಾಖಲು. ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಜಯಪ್ರಕಾಶ ಭೇಟಿ, ಪರಿಶೀಲನೆ
 

Trending News