ಮುಂಗಾರು ಪೂರ್ವ ಮಳೆಗೆ ಬೆಂಗಳೂರು ಮತ್ತೆ ತತ್ತರ

  • Zee Media Bureau
  • May 24, 2023, 04:20 PM IST

ಸಂಜೆ ಆಗುತ್ತಲೆ ಬೆಂಗಳೂರಿಗೆ ವರುಣನ ಕಾಟ. ಮೆಜೆಸ್ಟಿಕ್, ಶಾಂತಿನಗರ ಸೇರಿ ಹಲವೆಡೆ ವಾಹನ ಸವಾರರ ಪರದಾಟ. ರಸ್ತೆಗಳು ಜಲಾವೃತ, ಮನೆಗೆ ನುಗ್ಗಿದ ನೀರು, ಜನ ಜೀವನ ಅಸ್ತವ್ಯಸ್ತ.

Trending News