ಕಾಂಗ್ರೆಸ್ ಅನ್ಯಾಯ ಮಾಡಿದೆ ಅಂತಾ ನಾನು ಹೊರಗೆ ಬಂದಿಲ್ಲ..ಶೆಟ್ಟರ್ ಹೇಳಿಕೆ.

  • Zee Media Bureau
  • Jan 29, 2024, 07:01 PM IST

ಕಾಂಗ್ರೆಸ್ ಅನ್ಯಾಯ ಮಾಡಿದೆ ಅಂತಾ ನಾನು ಹೊರಗೆ ಬಂದಿಲ್ಲ. ಇದು ನಮ್ಮ ಮೊದಲಿನ ಮನೆ, ಆತ್ಮೀಯವಾಗಿ ಕರೆದ್ರು ಬಂದೆ. ಸಿಎಂ ಮತ್ತು ಡಿಸಿಎಂಗೆ ನಾನು ಧನ್ಯವಾದ ಹೇಳಿ ಬಂದಿದ್ದೇನೆ
 

Trending News