ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ತಟಸ್ಥʼ

  • Zee Media Bureau
  • Jan 19, 2024, 08:06 PM IST

ಮಂಡ್ಯದಲ್ಲಿ ಎಂಎಲ್‌ಸಿ ಮಧು ಜಿ.ಮಾದೇಗೌಡ ಅಚ್ಚರಿ ಹೇಳಿಕೆ. ನಮ್ಮಲ್ಲಿ ಸ್ವಲ್ಪ ಗೊಂದಲಗಳಿದ್ದು, ಅವು ನಿವಾರಣೆಯಾಗಬೇಕು. ನಾನು ಈ ಚುನಾವಣೆಯಲ್ಲಿ ತಟಸ್ಥವಾಗಿರಲು ನಿರ್ಧರಿಸಿದ್ದೇನೆ.

Trending News