ಅಪ್ರಚಾರ ಮಾಡುವವರ ಬಾಯಿಗೆ ಬೀಗ ಹಾಕಬೇಕಾಗಿದೆ

  • Zee Media Bureau
  • Mar 15, 2023, 01:56 AM IST

ಕಾಂಗ್ರೆಸ್ ನಾಯಕರು ಅಪ್ರಚಾರ ಮಾಡುತ್ತಾರೆ. ಅವರ ಅಪ್ರಚಾರವನ್ನು ಯಾರೂ ನಂಬಬೇಡಿ ಎಂದು ಸಿರುಗುಪ್ಪ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಚಿವ ಬಿ ಶ್ರೀರಾಮುಲು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..

Trending News