ಸಚಿವ ಸಂಪುಟ ವಿಸ್ತರಣೆನಾ..? ಪುನರ್ ರಚನೆನಾ..? ಜೀ ಕನ್ನಡ ನ್ಯೂಸ್‌ ಜೊತೆ ಶಾಸಕ ರೇಣುಕಾಚಾರ್ಯ ಮನದಾಳದ ಮಾತು

  • Zee Media Bureau
  • Mar 16, 2022, 07:45 AM IST

ರಾಜ್ಯದಲ್ಲಿ ನಾಯಕತ್ವ ಮತ್ತೆ ಬದಲಾವಣೆ ಆಗುತ್ತಾ..? ಸಚಿವ ಸಂಪುಟ ವಿಸ್ತರಣೆನಾ..? ಪುನರ್ ರಚನೆನಾ..? ಅಧಿಕಾರ ಪೂರ್ವ ಚುನಾವಣೆಗೆ ಹೋಗುತ್ತಾ ಸರ್ಕಾರ..? ಜೀ ಕನ್ನಡ ನ್ಯೂಸ್‌ ಜೊತೆ ಶಾಸಕ ರೇಣುಕಾಚಾರ್ಯ ಮನದಾಳದ ಮಾತು..

Trending News