ಸಚಿವ ಆರ್‌.ಅಶೋಕ್‌ ಹಾಡಿ ಹೊಗಳಿದ MTB ನಾಗರಾಜ್‌

  • Zee Media Bureau
  • Jun 28, 2022, 03:51 PM IST

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಆರ್‌.ಅಶೋಕ್‌ ಮುಖ್ಯ ಕಾರಣ ಯಡಿಯೂರಪ್ಪ ಸಿಎಂ ಆಗೋವರೆಗೂ ಅಶೋಕ್‌ ಕೆಲಸ ಬಲೆ ಕಟ್ಟಲಾರದು. ಮುಂದಿನ ಚುನಾವಣೆ ಕೂಡ ಬಿಎಸ್‌ವೈ, ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ. ಹೀಗಂತ ‌ಕಂದಾಯ ಸಚಿವ ಅಶೋಕ್‌ ಎದುರಲ್ಲೇ MTB ನಾಗರಾಜ್ ಹಾಡಿಹೊಗಳಿದ್ದಾರೆ.

Trending News