ವೈದ್ಯ, ಆಂಬುಲೆನ್ಸ್ ಚಾಲಕ ಅಮಾನತು ಕೇಸ್‌ ವಾಪಸ್‌ಗೆ ಆಗ್ರಹಿಸಿ ಪ್ರೊಟೆಸ್ಟ್

  • Zee Media Bureau
  • Dec 6, 2022, 04:54 PM IST

ವೈದ್ಯ‌ ಹಾಗೂ ತುರ್ತು ವಾಹನದ ಚಾಲಕರ ಅಮಾನತು ಆದೇಶ ರದ್ದುಪಡಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯರು ಕೊಡಿಗೇನಹಳ್ಳಿಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿ‌ ತಾಲೂಕಿನ ಕೊಡಿಗೇನಹಳ್ಖಿ ಪ್ರಾಥಮಿಕ‌ ಆರೋಗ್ಯ ಕೇಂದ್ರದ ವೈದ್ಯ ಡಾ. ರೋಹಿತ್, ತುರ್ತು ವಾಹನದ ಚಾಲಕ ಶ್ರೀನಿವಾಸ್ ಕರ್ತವ್ಯ ಲೋಪದ ಹಿನ್ನೆಲೆ‌ ಅಮಾನತು ಮಾಡಿ‌ ಸರ್ಕಾರ ಆದೇಶಿಸಿದೆ.

Trending News