ಮನೆ ಮನೆಗೆ ತೆರಳಿ ಆರ್.ಮಂಜುನಾಥ ಪ್ರಚಾರ

  • Zee Media Bureau
  • May 5, 2023, 11:19 PM IST

ಚುನಾವಣೆ ಮತ ಪ್ರಚಾರಕ್ಕೆ ದಿನಗಣನೆ ಶುರುವಾಗಿದೆ. ಎಲ್ಲ ಪಕ್ಷದ ಅಭ್ಯರ್ಥಿಗಳು ಎದುರಾಳಿಗಳಿಗೆ ಪೈಪೋಟಿ ನೀಡುವಲ್ಲಿ ನಿರತರಾಗಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ ರಾಜಗೋಪಾಲನಗರದಲ್ಲಿ ಮನೆ ಮನೆಗೆ ಭೇಟಿ‌ ನೀಡಿ ಜೆಡಿಎಸ್‌ನ ಪಂಚರತ್ನ ಯೋಜನೆಗಳನ್ನು ಮನವರಿಕೆ ಮಾಡಿಸಿ ಮತ ಪ್ರಚಾರ ಮಾಡಿದರು.

Trending News