ಪೊಲೀಸರು‌ ಬರುತ್ತಿರುವ ವಿಚಾರ ತಿಳಿದು ಎಸ್ಕೇಪ್..!

  • Zee Media Bureau
  • Jan 12, 2023, 06:18 PM IST

ಮಂಜುನಾಥ್ ಅಲಿಯಾಸ್ ‌ಸ್ಯಾಂಟ್ರೋ ರವಿ 2‌ ದಿನಗಳ ಕಾಲ ರಾಮನಗರದಲ್ಲೇ ಅಡಗಿ ಕುಳಿತಿದ್ದ ಅನ್ನೋದು ಬಯಲಾಗಿದೆ. ಮೈಸೂರು ಪೊಲೀಸರ ತಂಡ ಸ್ಯಾಂಟ್ರೋ ರವಿ ಬಂಧನಕ್ಕೆ ‌ಆಗಮಿಸಿದ್ದು, ಪೊಲೀಸರು‌ ಬರುತ್ತಿರುವ ವಿಚಾರ ತಿಳಿದು ಸ್ಯಾಂಟ್ರೋ ಎಸ್ಕೇಪ್ ಆಗಿದ್ದಾನೆ.

Trending News