ಶಿವ 143 ಸಿನಿಮಾ ಪ್ರಚಾರ: ಗಂಗಾವತಿಯಲ್ಲಿ ನಟ ಧೀರನ್ ರಾಮ್​ಕುಮಾರ್​ಗೆ ಅದ್ಧೂರಿ ಸ್ವಾಗತ

ಶಿವ 143 ಸಿನಿಮಾ ಪ್ರಚಾರ ಸಲುವಾಗಿ ನಟ ಧೀರನ್ ರಾಮ್​ಕುಮಾರ್ ಸೇರಿದಂತೆ ಚಿತ್ರತಂಡ ಗಂಗಾವತಿಗೆ ಭೇಟಿ ಕೊಟ್ಟಿದೆ. ಸಾಯಿಬಾಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಗರಕ್ಕೆ ಪ್ರವೇಶಿಸಿದ ನಟ ಧೀರನ್ ರಾಮ್​ಕುಮಾರ್​ಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಕೇಂದ್ರ ಬಸ್ ನಿಲ್ದಾಣದ ಸಮೀಪ ಇರುವ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಎರಡು ಜೆಸಿಬಿ ವಾಹನಗಳಿಂದ ಧೀರನ್ ರಾಮ್​ಕುಮಾರ್​ ಇದ್ದ ಅಲಂಕೃತ ವಾಹನದ ಮೇಲೆ ಅಭಿಮಾನಿಗಳು ಹೂವಿನ ಮಳೆಗೈದರು. ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ತಮ್ಮ ನೆಚ್ಚಿನ ನಟನನ್ನು ಮೆರವಣಿಗೆ ಮಾಡಿಸಿ ಸಂಭ್ರಮಿಸಿದರು.

  • Zee Media Bureau
  • Aug 20, 2022, 07:24 PM IST

ಗಂಗಾವತಿ : ಶಿವ 143 ಸಿನಿಮಾ ಪ್ರಚಾರ ಸಲುವಾಗಿ ನಟ ಧೀರನ್ ರಾಮ್​ಕುಮಾರ್ ಸೇರಿದಂತೆ ಚಿತ್ರತಂಡ ಗಂಗಾವತಿಗೆ ಭೇಟಿ ಕೊಟ್ಟಿದೆ. ಸಾಯಿಬಾಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಗರಕ್ಕೆ ಪ್ರವೇಶಿಸಿದ ನಟ ಧೀರನ್ ರಾಮ್​ಕುಮಾರ್​ಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಕೇಂದ್ರ ಬಸ್ ನಿಲ್ದಾಣದ ಸಮೀಪ ಇರುವ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಎರಡು ಜೆಸಿಬಿ ವಾಹನಗಳಿಂದ ಧೀರನ್ ರಾಮ್​ಕುಮಾರ್​ ಇದ್ದ ಅಲಂಕೃತ ವಾಹನದ ಮೇಲೆ ಅಭಿಮಾನಿಗಳು ಹೂವಿನ ಮಳೆಗೈದರು. ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ತಮ್ಮ ನೆಚ್ಚಿನ ನಟನನ್ನು ಮೆರವಣಿಗೆ ಮಾಡಿಸಿ ಸಂಭ್ರಮಿಸಿದರು.

Trending News