ಶೂ ಅಥವಾ ಇತರ ಸಾಮಾಗ್ರಿಗಳು ಇಟ್ಟಿದ್ದರೆ ಅದಕ್ಕೆ ಕೈ ಇಡುವ ಮುನ್ನ ಒಮ್ಮೆ ಪರೀಕ್ಷೆ ಮಾಡಿ

ಶೂನಲ್ಲಿ ನಾಗರಹಾವು ಸೇರಿಕೊಂಡಿತ್ತು. ವಾರಂಗಲ್ ಸಂಸ್ಥೆಯ ಉರಗ ತಜ್ಞ ದಿಲೀಪ್ ಸ್ಥಳಕ್ಕೆ ಭೇಟಿ ನೀಡಿ ನಾಗರಹಾವನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

  • Zee Media Bureau
  • May 29, 2022, 07:13 PM IST

ತುಮಕೂರು : ಶೂನಲ್ಲಿ ನಾಗರಹಾವು ಸೇರಿಕೊಂಡಿತ್ತು. ವಾರಂಗಲ್ ಸಂಸ್ಥೆಯ ಉರಗ ತಜ್ಞ ದಿಲೀಪ್ ಸ್ಥಳಕ್ಕೆ ಭೇಟಿ ನೀಡಿ ನಾಗರಹಾವನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

Trending News