ಸೂರ್ಯ ಗ್ರಹಣ: ಹಲವು ದೇವಾಲಯಗಳಲ್ಲಿ ಭಕ್ತರಿಗೆ ಎಂದಿನಂತೆ ದರ್ಶನ

  • Zee Media Bureau
  • Oct 25, 2022, 03:43 PM IST

ಇಂದು ಗ್ರಹಣ ಹಿನ್ನೆಲೆಯಲ್ಲಿ ಬಹುತೇಕ ದೇಗುಲಗಳು ಬಂದ್‌ ಆಗಲಿದೆ. ಆದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಎಂದಿನಂತೆ ದರ್ಶನಕ್ಕೆ ಅವಕಾಶ ಸಿಗಲಿದೆ. ಉಡುಪಿ ಕೃಷ್ಣಮಠ ಎಂದಿನಂತೆ ಪೂಜೆ ನಡೆಯಲಿದೆ.. 

Trending News