ಯಾವುದೇ ಕಾರಣಕ್ಕೂ ಕ್ಷೇತ್ರಬಿಟ್ಟು ಹೋಗಲ್ಲ

  • Zee Media Bureau
  • Nov 25, 2022, 05:23 PM IST

ಮಂಡ್ಯ ನನಗೆ ಕ್ಷೇತ್ರ ಅಲ್ಲ, ಪುಣ್ಯ ಕ್ಷೇತ್ರ. ಮರು ಜನ್ಮ ಕೊಟ್ಟ ಕ್ಷೇತ್ರ ಎಂದು ಸಂಸದೆ ಸುಮಲತಾ ಅಂಬರೀಷ್‌ ಹೇಳಿದ್ದಾರೆ.. ಮಂಡ್ಯ ಕ್ಷೇತ್ರ ತೊರೆಯೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ, ಮಂಡ್ಯ ನನ್ನ ಮನೆ.. ಇದೇ ಪ್ರಶ್ನೆ ಅಂಬರೀಷ್‌ ಅವ್ರನ್ನು ಕೇಳಿದ್ರೆ ಚಾನ್ಸೇ ಇಲ್ಲ ನೋ ವೇ ಎಂದು ಹೇಳ್ತಿದ್ದರು. ನಾನು ಕೂಡಾ ಅದೇ ಹೇಳ್ತೇನೆ ಎಂದಿದ್ದಾರೆ. 
 

Trending News