ವಿಧಾನಸಭೆ ಕಲಾಪ: ಶಾಸಕರನ್ನ ಹೊರ ಹಾಕಿದ್ದಕ್ಕೆ ಕೇಸರಿ ಕೆಂಡ.!

  • Zee Media Bureau
  • Jul 20, 2023, 02:36 PM IST

ವಿಧಾನಸಭೆ ಕಲಾಪ ನಿನ್ನೆ ಕರಾಳ‌ ಅಧ್ಯಾಯಕ್ಕೆ ಸಾಕ್ಷಿಯಾಯ್ತು. 2010ರಲ್ಲಿ ನಡೆದಿದ್ದ ಹೈಡ್ರಾಮಾ ಮತ್ತೆ ರಿಪೀಟ್ ಆಗಿತ್ತು. ಬಿಜೆಪಿಯ ಹತ್ತು ಶಾಸಕರ ಸದನದಿಂದ ಸಸ್ಪೆಂಡ್ ಆಗಿದ್ದಲ್ಲದೇ, ಅವರನ್ನು ಮಾರ್ಷಲ್‌ಗಳು ಎತ್ತಿಕೊಂಡು ಹೋಗಿ ಹೊರಹಾಕಿದ ಘಟನೆ ನಡೀತು.‌ ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತಿದೆ.

Trending News