ನಟ ದರ್ಶನ್ ಮೇಲೆ ಚಪ್ಪಲಿ ಎಸೆತ ವಿಚಾರ - ನಾವೆಲ್ಲ ಅಪ್ಪು ಆದರ್ಶ ಪಾಲಿಸಬೇಕು ಎಂದ ಪ್ರವೀಣ್‌ ಶೆಟ್ಟಿ

  • Zee Media Bureau
  • Dec 21, 2022, 11:45 AM IST

ನಟ ದರ್ಶನ್ ಮೇಲೆ ಚಪ್ಪಲಿ ಎಸೆತ ಘಟನೆ ಖಂಡನೀಯ ಎಂದ ಕರವೇ ಅಧ್ಯಕ್ಷ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಹೇಳಿದ್ದಾರೆ. ನಾವೆಲ್ಲ ನಟ ಅಪ್ಪು ಅವರ ಆದರ್ಶ ಪಾಲಿಸಬೇಕು. ಅಭಿಮಾನಿಗಳು ಈ ರೀತಿ ನಡೆದುಕೊಳ್ಳೋದು ಸರಿಯಲ್ಲ ಎಂದಿದ್ದಾರೆ. 

Trending News