ಜೀ ಕನ್ನಡ ನ್ಯೂಸ್- ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Feb 3, 2023, 05:21 PM IST

ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್ 
*   ಕನಕಪುರ ಬಂಡೆ ಬೆನ್ನು ಬಿಡದ ಬೆಳಗಾವಿ ಸಾಹುಕಾರ್- ಸಿಡಿ ಕೇಸ್ ಸಿಬಿಐಗೆ ನೀಡಲು ರಮೇಶ್ ಹೋಮ್ ವರ್ಕ್
* ಇಂದಿನಿಂದ ಕಾಂಗ್ರೆಸ್ ನಾಯಕರ ಪ್ರತ್ಯೇಕ  ಬಸ್‌ಯಾತ್ರೆ - ಉತ್ತರದಿಂದ ಸಿದ್ದರಾಮಯ್ಯ , ದಕ್ಷಿಣದಿಂದ  ಡಿಕೆಶಿ ಮಿಂಚಿನ ಸಂಚಾರ
* ನಿಮಗೆ ಮುಂದೆ ಮುಖ್ಯಮಂತ್ರಿಯಾಗುವ ಯೋಗ ಇದೆ- ಮಾಜಿ ಡಿಸಿಎಂ‌ ಲಕ್ಷ್ಮಣ ಸವದಿಗೆ ಜೈನ್ ಮುನಿ ಆಶೀರ್ವಾದ
* ಸಿದ್ದರಾಮಯ್ಯ ಹೆಸರಿನಲ್ಲಿ ಡಿಕೆಶಿ ವಿರುದ್ಧ ನಕಲಿ ಪತ್ರ
* ಟ್ರಾಫಿಕ್ ಫೈನ್ ಕಟ್ಟುವವರಿಗೆ ಸೂಪರ್‌ ಆಫರ್‌ -  ಶೇ. 50ರಷ್ಟು ರಿಯಾಯಿತಿ  

Trending News