ಜೀ ಕನ್ನಡ ನ್ಯೂಸ್- ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Jan 31, 2023, 03:50 PM IST

ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್ 
* ಡಿಕೆಶಿ ವಿರುದ್ಧ ಸಮರ ಸಾರಿದ ಸಾಹುಕಾರ್ - ಅವನಿಗೆ ಶಿಕ್ಷೆ ಕೊಡಿಸಿಯೇ ನಿವೃತ್ತಿ ಪಡಿತೀನಿ ಎಂದು ಸವಾಲ್
* ಅಕ್ಕನಿಗೆ ವಿಷಕನ್ಯೆ ಎಂದಿದ್ದಕ್ಕೆ ಸಹೋದರ ನಿಗಿನಿಗಿ  - ಮಾತುಗಳ‌ ಮೇಲೆ‌ ಕಂಟ್ರೋಲ್ ಇರಬೇಕು ಎಂದು ಚನ್ನರಾಜ ಆಕ್ರೋಶ
* ಸಾಂಟ್ರೋ ರವಿ ಕೇಸ್‌ಗೆ ಮತ್ತೊಂದು ಬಿಗ್ ಟ್ವಿಸ್ಟ್ - ನನ್ನ ಪತ್ನಿ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದು ನಾನೇ
* ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ  - ನಾಳೆ ಕೇಂದ್ರ ಬಜೆಟ್ ಮಂಡನೆ ಮಾಡಲು ನಿರ್ಮಲಾ ಸಜ್ಜು
* ಜೋಡೋ ಯಾತ್ರೆ ಅಂತ್ಯ.. ಶ್ರೀನಗರದಲ್ಲಿ ರಾಹುಲ್‌ ಶಕ್ತಿ ಪ್ರದರ್ಶನ

Trending News