ಎಂಥಾ ಕಾಲ ಬಂತಪ್ಪಾ...! ಸತ್ತ ತಂದೆಯನ್ನ ಸುಟ್ಟ ಬೂದಿ ಬಳಸಿ ಗಾಂಜಾ ಬೆಳೆಸಿ.. ಸೇದುತ್ತಾ ಪೋಸ್‌ ಕೊಟ್ಟ ಸುಂದ್ರಿ.. 

Viral News : ತಂದೆಯ ಮರಣದ ನಂತರ ಅಸ್ತಿಯನ್ನು ಗಂಗಾನದಿ ಇಲ್ಲವೆ ಯಾವುದಾದರೂ ನದಿಗೆ ಬಿಡುವುದನ್ನ ನೋಡಿದ್ದೇವೆ.. ಆದ್ರೆ ಈ ಹುಡುಗಿ ಮಾಡಿದ ಕೆಲಸ ಕೇಳಿದ್ರೆ ನಿಮ್ಮ ತಲೆ ಗಿರ್‌ ಅಂತ ತಿರುಗುತ್ತೆ.. ಕೋಪ ನೆತ್ತಿಗೇರುತ್ತೆ.. 

ಎಂಥಾ ಕಾಲ ಬಂತಪ್ಪಾ...! ಸತ್ತ ತಂದೆಯನ್ನ ಸುಟ್ಟ ಬೂದಿ ಬಳಸಿ ಗಾಂಜಾ ಬೆಳೆಸಿ.. ಸೇದುತ್ತಾ ಪೋಸ್‌ ಕೊಟ್ಟ ಸುಂದ್ರಿ.. 

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.