PM Kisan ಸಮ್ಮಾನ್ ನಿಧಿಯಿಂದ ಡಬಲ್​ ಲಾಭ ಬೇಕಾ? ಹಾಗಿದ್ರೆ ಈ ಕೆಲಸ ಮಾಡಿ!

ಮಾರ್ಚ್ 31ರ ಒಳಗಾಗಿ ನೀವು ಸಲ್ಲಿಸಿದ ಅರ್ಜಿಯನ್ನ ಸ್ವೀಕಾರ ಮಾಡಿದ್ರು ಅಂದರೆ ಮಾರ್ಚ್ ತಿಂಗಳ 2 ಸಾವಿರ ರೂ. ಹಣ

Last Updated : Mar 23, 2021, 03:07 PM IST
  • ರೈತರಿಗೆಂದೇ ಕೇಂದ್ರ ಸರ್ಕಾರ ರೂಪಿಸಿರುವ ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯ ಲಾಭ
  • ನೀವು ಮಾರ್ಚ್​ 31ರೊಳಗಾಗಿ ನಿಮ್ಮನ್ನ ನೀವು ನೋಂದಾಯಿಸಿಕೊಳ್ಳಬೇಕು.
  • ಮಾರ್ಚ್ 31ರ ಒಳಗಾಗಿ ನೀವು ಸಲ್ಲಿಸಿದ ಅರ್ಜಿಯನ್ನ ಸ್ವೀಕಾರ ಮಾಡಿದ್ರು ಅಂದರೆ ಮಾರ್ಚ್ ತಿಂಗಳ 2 ಸಾವಿರ ರೂ. ಹಣ
PM Kisan ಸಮ್ಮಾನ್ ನಿಧಿಯಿಂದ ಡಬಲ್​ ಲಾಭ ಬೇಕಾ? ಹಾಗಿದ್ರೆ ಈ ಕೆಲಸ ಮಾಡಿ! title=

ರೈತರಿಗೆಂದೇ ಕೇಂದ್ರ ಸರ್ಕಾರ ರೂಪಿಸಿರುವ ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯ ಲಾಭವನ್ನ ಪಡೆಯಬೇಕು ಅಂತಿದ್ದರೆ ನೀವು ಮಾರ್ಚ್​ 31ರೊಳಗಾಗಿ ನಿಮ್ಮನ್ನ ನೀವು ನೋಂದಾಯಿಸಿಕೊಳ್ಳಬೇಕು.

ಮಾರ್ಚ್ 31ರ ಒಳಗಾಗಿ ನೀವು ಸಲ್ಲಿಸಿದ ಅರ್ಜಿಯನ್ನ ಸ್ವೀಕಾರ ಮಾಡಿದ್ರು ಅಂದರೆ ಮಾರ್ಚ್ ತಿಂಗಳ 2 ಸಾವಿರ ರೂಪಾಯಿ ಹಣ(Money) ಕೂಡ ನಿಮ್ಮ ಖಾತೆಗೆ ಬಂದು ಬೀಳಲಿದೆ. ಇದರ ಜೊತೆಯಲ್ಲಿ ಏಪ್ರಿಲ್​ ತಿಂಗಳ 2000 ಸಾವಿರ ರೂಪಾಯಿ ಹಣ ಕೂಡ ನಿಮ್ಮ ಖಾತೆಯಲ್ಲಿ ಜಮೆ ಆಗಲಿದೆ. ಈ ರೀತಿಯಾಗಿ ನೀವು ಡಬಲ್​ ಲಾಭ ಪಡೆಯಬಹುದಾಗಿದೆ.

Loan Moratorium: ಸಂಪೂರ್ಣ ಸಾಲಮನ್ನಾ ಸಾಧ್ಯವಿಲ್ಲ, Moratorium ಅವಧಿ ವಿಸ್ತರಣೆಯೂ ಸುಪ್ರೀಂ ನಕಾರ

ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆ(PM Kisan Samman Nidhi)ಗೆ ನೋಂದಾಯಿಸಿಕೊಳ್ಳಲು ಈ ಹಂತವನ್ನ ಅನುಸರಿಸಿ :

ಅಧಿಕೃತ ವೆಬ್​ಸೈಟ್​ https://pmkisan.gov.in/ ಗೆ ಲಾಗಿನ್​ ಆಗಿ

Indian Railway Recruitment 2021: 10ನೇ ತರಗತಿ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ

ಇಲ್ಲಿ ನ್ಯೂ ರಿಜಿಸ್ಟ್ರೇಷನ್(Register)​ ಲಿಂಕ್​ ಮೇಲೆ ಕ್ಲಿಕ್​ ಮಾಡಬೇಕು. ಈಗ ಹೊಸ ಪೇಜ್​ ತೆರೆದುಕೊಳ್ಳಲಿದೆ

ಇಲ್ಲಿ ನಿಮ್ಮ ಆಧಾರ್​ ಸಂಖ್ಯೆಯನ್ನ ನಮೂದಿಸಿ ಇದಾದ ಬಳಿಕ ರಿಜಿಸ್ಟ್ರೇಷನ್​ ಪೇಜ್​ ತೆರೆದುಕೊಳ್ಳಲಿದೆ

Indian Railways: ರೈಲಿನಲ್ಲಿ ನಿಮ್ಮ ಸಾಮಾನು ಕಳುವಾದರೆ, ಹೀಗೆ ಮಾಡಿ

ರಿಜಿಸ್ಟ್ರೇಷನ್​ ಅರ್ಜಿಯಲ್ಲಿ ನಿಮಗೆ ಕೇಳಲಾಗುವ ಮಾಹಿತಿಗಳನ್ನ ನಮೂದಿಸಬೇಕು

ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್​ ಇಲ್ಲವೇ ಗ್ರಾಮದ ಬಗ್ಗೆ ಮಾಹಿತಿಯನ್ನ ನೀಡಬೇಕು

Home Loan: ನೀವು ಕೂಡ ಮನೆ ಖರೀದಿಸಲು ಯೋಚಿಸುತ್ತಿದ್ದರೆ ತಡ ಮಾಡದಿರಿ, ಕೊನೆಗೊಳ್ಳಲಿದೆ ಈ ಕೊಡುಗೆ

ಬ್ಯಾಂಕ್​ ಖಾತೆ ಹಾಗೂ ಆಧಾರ್​ ಕಾರ್ಡ್ ಮಾಹಿತಿಯನ್ನ ಲಗತ್ತಿಸಿ

ಎಲ್ಲಾ ಮಾಹಿತಿಗಳನ್ನ ನೀಡಿದ ಬಳಿಕ ಸೇವ್​ ಮಾಡಿ

"ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ"

ನಿಮ್ಮ ಅರ್ಜಿಯ ಬಗ್ಗೆ ಅಪ್​ಡೇಟ್​​ ಪಡೆದುಕೊಳ್ಳಲು ಮನೆಯಲ್ಲೇ ಕೂತು ನೀವು ರಿಜಿಸ್ಟರ್​ ಮೊಬೈಲ್​ ನಂಬರ್​ನಿಂದ ಸಹಾಯವಾಣಿ ಸಂಖ್ಯೆ 011-24300606 ಗೆ ಕರೆ ಮಾಡಿ.

ಈ ಯೋಜನೆಗಾಗಿ ನೋಂದಾವಣಿ ಮಾಡಿಕೊಳ್ಳೋದು ತುಂಬಾನೇ ಸುಲಭ. ಮನೆಯಲ್ಲೇ ಕೂತು ಆನ್​​ಲೈನ್​ನಲ್ಲೇ ನೀವು ಈ ಎಲ್ಲಾ ಪ್ರಕ್ರಿಯೆಗಳನ್ನ ಪೂರೈಸಬಹುದಾಗಿದೆ. ಇಲ್ಲವಾದಲ್ಲಿ ಹತ್ತಿರದ ಪಂಚಾಯತ್​ಗೆ ಭೇಟಿ ನೀಡಿ ಕೂಡ ಈ ಕಾರ್ಯವನ್ನ ಮಾಡಿಸಿಕೊಳ್ಳಬಹುದು.

"ಬಿಜೆಪಿ ಮತದಾರರನ್ನು ಬೆದರಿಸಲು ಗೂಂಡಾಗಳನ್ನು ಬಳಸುತ್ತಿದೆ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News