ಬಸವಣ್ಣನವರು ಶೋಭಾ ಕರಂದ್ಲಾಜೆಯವರ ಆಸ್ತಿಯಲ್ಲ- ಸಚಿವ ರಾಮಲಿಂಗಾರೆಡ್ಡಿ

    

Last Updated : Apr 18, 2018, 12:35 PM IST
ಬಸವಣ್ಣನವರು ಶೋಭಾ ಕರಂದ್ಲಾಜೆಯವರ ಆಸ್ತಿಯಲ್ಲ- ಸಚಿವ ರಾಮಲಿಂಗಾರೆಡ್ಡಿ  title=

ಬೆಂಗಳೂರು:  ಕಾಂಗ್ರೆಸ್ ಪಕ್ಷವು ಬಸವಣ್ಣವರ ಆಚರಣೆಯನ್ನು ಆಚರಿಸಬಾರದು ಎನ್ನುವ ಶೋಭಾ ಕರಂದ್ಲಾಜೆಯವರ ಹೇಳಿಕೆಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿ ಕಾರಿದ್ದಾರೆ.

ಈ ಕುರಿತಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಬಸವಣ್ಣವರ ಜಯಂತಿಯನ್ನು  ಕಾಂಗ್ರೆಸ್ ಪಕ್ಷ ಆಚರಿಸಬಾರದು ಎಂದು ಹೇಳಲು ಅವರ್ಯಾರು? ಬಸವಣ್ಣನವರು ಶೋಭಾ ಕರಂದ್ಲಾಜೆಯವರ ಸಂಪತ್ತು ಅಲ್ಲ ಎಂದರು 

ಶೋಭಾ ಕರಾಂದ್ಲಾಜೆ ಅವರು ಏಪ್ರಿಲ್ 18 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಸವೇಶ್ವರ ಪ್ರತಿಮೆಯನ್ನು ಹಾರಲು ಅನುಮತಿ ನೀಡಬಾರದು ಎಂದು ಹೇಳಿದ್ದಲ್ಲದೆ ಅವರಿಗೆ ಬಸವಣ್ಣನವರ ಜಯಂತಿಯನ್ನು ಆಚರಿಸುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಹೇಳಿದ್ದರು .

Trending News