ಕಾಡಾನೆ ದಾಳಿಗೆ ಗೋಪಾಲಸ್ವಾಮಿ ಎನ್ನುವ ದಸರಾ ಆನೆ ಸಾವು

ಇತ್ತೀಚಿಗೆ ದಸರಾದಲ್ಲಿ ಬಾಗಿಯಾಗಿದ್ದ ಗೋಪಾಲಸ್ವಾಮಿ ಎನ್ನುವ ಆನೆ ಈಗ ಅಯ್ಯಪ್ಪ ಎನ್ನುವ ಕಾಡಾನೆ ಜೊತೆಗಿನ ಕಾದಾಟದಿಂದಾಗಿ ಸ್ವಾವನ್ನಪ್ಪಿದೆ.

Written by - Zee Kannada News Desk | Last Updated : Nov 24, 2022, 01:44 AM IST
  • ಸಾಮಾನ್ಯವಾಗಿ ಶಾಂತಸ್ವಭಾವದ ಈ ಆನೆಯು ಹುಣಸೂರು ತಾಲೂಕಿನ ಮುತ್ತಿಗೋಡು ಆನೆಯ ಶಿಬಿರದಲ್ಲಿತ್ತು,
  • ಕಾಡಿನಲ್ಲಿ ಇತ್ತೀಚಿಗೆ ಸೆರೆ ಹಿಡಿಯಲಾದ ಅಯ್ಯಪ್ಪ ಎನ್ನುವ ಕಾಡಾನೆ ಜೊತೆ ಕಾದಾಡಿ ಈಗ ಗೋಪಾಲಸ್ವಾಮಿ ಆನೆಯು ಅಸುನಿಗಿದೆ.
ಕಾಡಾನೆ ದಾಳಿಗೆ ಗೋಪಾಲಸ್ವಾಮಿ ಎನ್ನುವ ದಸರಾ ಆನೆ ಸಾವು title=
file photo

ಮೈಸೂರು: ಇತ್ತೀಚಿಗೆ ದಸರಾದಲ್ಲಿ ಬಾಗಿಯಾಗಿದ್ದ ಗೋಪಾಲಸ್ವಾಮಿ ಎನ್ನುವ ಆನೆ ಈಗ ಅಯ್ಯಪ್ಪ ಎನ್ನುವ ಕಾಡಾನೆ ಜೊತೆಗಿನ ಕಾದಾಟದಿಂದಾಗಿ ಸ್ವಾವನ್ನಪ್ಪಿದೆ.

ಇದನ್ನೂ ಓದಿ: Basavaraj Bommai Clarification: “ಬಿಜೆಪಿಯಲ್ಲಿ ಭಿನ್ನಮತವಿಲ್ಲ”.. ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ

 ಈ ಹಿಂದೆ ಶ್ರೀರಂಗಪಟ್ಟಣದ ದಸರಾ ಮಹೋತ್ಸವ ಉದ್ಘಾಟನೆ ವೇಳೆ ಜನದಟ್ಟಣೆ ಹಾಗು ಪಟಾಕಿ ಶಬ್ದದಿಂದ ಅದು ವಿಚಲಿತನಾಗಿತ್ತು,ಒಟ್ಟಾರೆಯಾಗಿ ಸುಮಾರು 14 ದಸರಾ ಮಹೋತ್ಸವದಲ್ಲಿ ಈ ಆನೆಯು ಬಾಗಿಯಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: Virat Kohli and Anushka Sharma : ಅಡುಗೆ ಮನೆಯಲ್ಲಿ ವಿರುಷ್ಕಾ ಜೋಡಿ.. ನಟ್ಟಿಗರು ಹೀಗಂದ್ರು ನೋಡಿ!

ಸಾಮಾನ್ಯವಾಗಿ ಶಾಂತ ಸ್ವಭಾವದ ಈ ಆನೆಯು ಹುಣಸೂರು ತಾಲೂಕಿನ ಮುತ್ತಿಗೋಡು ಆನೆಯ ಶಿಬಿರದಲ್ಲಿತ್ತು,ಕಾಡಿನಲ್ಲಿ ಇತ್ತೀಚಿಗೆ ಸೆರೆ ಹಿಡಿಯಲಾದ ಅಯ್ಯಪ್ಪ ಎನ್ನುವ ಕಾಡಾನೆ ಜೊತೆ ಕಾದಾಡಿ ಈಗ ಗೋಪಾಲಸ್ವಾಮಿ ಆನೆಯು ಅಸುನಿಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

Trending News