ಡಾ.ಬಿ.ಆರ್.ಅಂಬೇಡ್ಕರ್ ಪರಿ ನಿರ್ವಹಣಾ ದಿನಾಚರಣೆ: ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪ ನಮನ

‍ ಅಂಬೇಡ್ಕರ್ ಪರಿ ನಿರ್ವಹಣಾ ದಿನಾಚರಣೆ- ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪ ನಮನ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಡಿ6ರಂದು ಪಟ್ಟಣದ ಡಾ" ಬಿ.ಆರ್. ಅಂಬೇಡ್ಕರ್ ರವರ ವೃತ್ತದಲ್ಲಿ,  ಅಂಬೇಡ್ಕರ್ ಸಂಘಟನೆ ಹಾಗೂ ದಲಿತ  ಸಂಘಟನೆಗಳಿಂದ ಡಾ"ಬಿ.ಆರ್.ಅಂಬೇಡ್ಕರ್ ರವರ 67ನೇ ಪರಿನಿರ್ವಹಣಾ ದಿನಾಚರಣೆಯನ್ನು ಆಚರಿಸಲಾಯಿತು. ಡಾ" ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಗಳಿಂದ ಪೂಜಿಸಿ ನಮಿಸಲಾಯಿತು, ನಂತರ ದಲಿತ ಮಖಂಡ ಎಸ್.ದುರುಗೇಶ ಸೇರಿದಂತೆ ವಿವಿದ ದಲಿತ ಮುಖಂಡರು ಮಾತನಾಡಿ ನುಡಿ ನಮನ ಸಲ್ಲಿಸಿದರು.

Written by - Zee Kannada News Desk | Last Updated : Dec 6, 2023, 07:51 PM IST
  • ಅಂಬೇಡ್ಕರ್ ಸಂಘಟನೆ ಹಾಗೂ ದಲಿತ ಸಂಘಟನೆಗಳಿಂದ ಡಾ"ಬಿ.ಆರ್.ಅಂಬೇಡ್ಕರ್ ರವರ 67ನೇ ಪರಿನಿರ್ವಹಣಾ ದಿನಾಚರಣೆಯನ್ನು ಆಚರಿಸಲಾಯಿತು.
  • ಡಾ" ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಗಳಿಂದ ಪೂಜಿಸಿ ನಮಿಸಲಾಯಿತು,
  • ನಂತರ ದಲಿತ ಮಖಂಡ ಎಸ್.ದುರುಗೇಶ ಸೇರಿದಂತೆ ವಿವಿದ ದಲಿತ ಮುಖಂಡರು ಮಾತನಾಡಿ ನುಡಿ ನಮನ ಸಲ್ಲಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಪರಿ ನಿರ್ವಹಣಾ ದಿನಾಚರಣೆ: ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪ ನಮನ title=

ಕೂಡ್ಲಿಗಿ:‍ ಅಂಬೇಡ್ಕರ್ ಪರಿ ನಿರ್ವಹಣಾ ದಿನಾಚರಣೆ- ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪ ನಮನ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಡಿ6ರಂದು ಪಟ್ಟಣದ ಡಾ" ಬಿ.ಆರ್. ಅಂಬೇಡ್ಕರ್ ರವರ ವೃತ್ತದಲ್ಲಿ,  ಅಂಬೇಡ್ಕರ್ ಸಂಘಟನೆ ಹಾಗೂ ದಲಿತ  ಸಂಘಟನೆಗಳಿಂದ ಡಾ"ಬಿ.ಆರ್.ಅಂಬೇಡ್ಕರ್ ರವರ 67ನೇ ಪರಿನಿರ್ವಹಣಾ ದಿನಾಚರಣೆಯನ್ನು ಆಚರಿಸಲಾಯಿತು. ಡಾ" ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಗಳಿಂದ ಪೂಜಿಸಿ ನಮಿಸಲಾಯಿತು, ನಂತರ ದಲಿತ ಮಖಂಡ ಎಸ್.ದುರುಗೇಶ ಸೇರಿದಂತೆ ವಿವಿದ ದಲಿತ ಮುಖಂಡರು ಮಾತನಾಡಿ ನುಡಿ ನಮನ ಸಲ್ಲಿಸಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ವೈ. ರಮೇಶ , ಸಿಪಿಐ ತಳವಾರ ಸುರೇಶ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪಿರೋಜ್ ಖಾನ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಗುಣಸಾಗರ ಕೃಷ್ಣಪ್ಪ,  ಚಲುವಾದಿ ಉಮೇಶ, ಶಾಸಕರ ಆಪ್ತ ಸಹಾಯಕ ಗೊಂಬಿ ಮರುಳಸಿದ್ದಪ್ಪ, ಕಲ್ಲಳ್ಳಿ ಬಸಪ್ಪ, ಮಾಜಿ ಸೈನಿಕ ರಮೇಶ, ಹೊಸಹಳ್ಳಿ ಗಂಗಣ್ಣ, ಹನುಮೇಶ, ಪೌರ ಸೇವಾ ಕಾರ್ಮಿಕರ ರಾಜ್ಯಧ್ಯಕ್ಷ ಪ್ರಭಾಕರ, ಡಿ.ಹೆಚ್.ಮರಿಸ್ವಾಮಿ, ಹೆಚ್. ಮಹೇಶ, ಬಂಡೆ ರಾಘವೇಂದ್ರ, ಹೆಗ್ಡಾಳ್ ಮಹೇಶ, ಪತ್ರಕರ್ತ ಹಾಗೂ ದಲಿತ ಮುಖಂಡರಾದ ಸಾಲುಮನಿ ರಾಘವೇಂದ್ರ ಹಾಗೂ ಅಮ್ಮನಕೇರಿ ತಿಪ್ಪೇಸ್ವಾಮಿ, ಐಸಿಟಿಸಿ ಜಿಗೇನಹಳ್ಳಿ ಪ್ರಶಾಂತ ಕುಮಾರ,  ನಾಗರಾಜ, ಗುಡೇಕೋಟೆ ವಿಶಾಲಾಕ್ಷಮ್ಮ ರಾಜಣ್ಣ, ತುಂಬರಗುದ್ದಿ ದುರುಗೇಶ, ಗ್ರಾಮಲೆಕ್ಕಿಗ ನವೀನಕುಮಾರ, ಬಿಸಿಎಮ್ ಅಧಿಕಾರಿ ಪಂಪಾಪತಿ, ಸಮಾಜ ಕಲ್ಯಾಣಾಧಿಕಾರಿ ಜಗದೀಶ, ಸಿದ್ದೇಶಪ್ಪ , ಚೌಡಪ್ಪ, ಮೂಗಣ್ಣ, ವಕೀಲ ಡಿ.ಹೆಚ್.ದುರುಗೇಶ,ಸೇರಿದಂತೆ. ಪಟ್ಣಣ ಸೇರಿದಂತೆ ತಾಲೂಕಿನ  ವಿವಿದ ದಲಿತ ಸಂಘಟನೆಗಳ ಮುಖಂಡರು, ವಿವಿದ ಇಲಾಖಾಧಿಕಾರಿಗಳು, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿದ ಸಂಘಟನೆಗಳ ಪದಾಧಿಕಾರಿಗಳು. ವಿವಿದ ಜನಪ್ರತಿನಿಧಿಗಳು, ಅನೇಕ ದಲಿತ ಸಮುದಾಯ ಹಾಗೂ ವಿವಿದ ಸಮುದಾಯಗಳ ಮುಖಂಡರು. ಕಾರ್ನಿಕರು ಹಾಗೂ ರೈತರು, ದಲಿತ ಮಹಿಳೆಯರು, ಅಂಬೇಡ್ಕರ್  ಹಮಾಲಿ ಸಂಘಟನೆಯ ಪದಾಧಿಕಾರಿಗಳು ಇದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News