ಚಾಮರಾಜನಗರ: ಕಾಡಿಗೆ ಬೆಂಕಿ ಕಂಟಕ.. 50 ಕ್ಕೂ ಹೆಚ್ಚು ಎಕರೆ ಸುಟ್ಟು ಭಸ್ಮ‌

Chamarajanagar News: ಪುಣಜನೂರು ವಲಯದ 3 ಕಡೆ ಬೆಂಕಿ ಬಿದ್ದಿದ್ದು ಎರಡು ಕಡೆ ಬೆಂಕಿ ಹತೋಟಿಗೆ ಬಂದಿದ್ದು ಒಂದು ಕಡೆ ಬೆಂಕಿ ನಂದಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. 

Written by - Zee Kannada News Desk | Last Updated : Mar 4, 2024, 08:33 PM IST
  • ಚಾಮರಾಜನಗರ ಕಾಡಿಗೆ ಬೆಂಕಿ
  • 50 ಕ್ಕೂ ಹೆಚ್ಚು ಎಕರೆ ಸುಟ್ಟು ಭಸ್ಮ‌
  • ಪುಣಜನೂರು ವಲಯದಲ್ಲಿ ಘಟನೆ
ಚಾಮರಾಜನಗರ: ಕಾಡಿಗೆ ಬೆಂಕಿ ಕಂಟಕ.. 50 ಕ್ಕೂ ಹೆಚ್ಚು ಎಕರೆ ಸುಟ್ಟು ಭಸ್ಮ‌ title=

ಚಾಮರಾಜನಗರ: ಬಿಆರ್ ಟಿ ಸಂರಕ್ಷಿತ ಪ್ರದೇಶದಲ್ಲಿ ಇಂದು ಬೆಂಕಿ ಕಾಣಿಸಿಕೊಂಡು 50 ಕ್ಕೂ ಹೆಚ್ಚು ಎಕರೆ ಪ್ರದೇಶ ಸುಟ್ಟು ಕರಕಲಾಗಿರುವ ಘಟನೆ ಚಾಮರಾಜನಗರ ತಾಲೂಕಿನ‌ ಪುಣಜನೂರು ವಲಯದಲ್ಲಿ ನಡೆದಿದೆ. 

ಇದನ್ನೂ ಓದಿ: ರಾಜ್ಯದಲ್ಲಿ 1,190 ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಮುಂದಾದ ಎಸ್ಕಾಂ 

ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದ 3 ಕಡೆ ಬೆಂಕಿ ಬಿದ್ದಿದ್ದು ಎರಡು ಕಡೆ ಬೆಂಕಿ ಹತೋಟಿಗೆ ಬಂದಿದ್ದು ಒಂದು ಕಡೆ ಬೆಂಕಿ ನಂದಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. 

ಈ‌ ಕುರಿತು ಬಿಆರ್ ಟಿ ಡಿಸಿಎಫ್ ದೀಪ್ ಜೆ ಕಂಟ್ರಾಕ್ಟರ್ ಮಾತನಾಡಿ, ಪುಣಜನೂರು ವಲಯದ ಮೂರು ಕಡೆ ಬೆಂಕಿ ಬಿದ್ದಿತ್ತು.‌ 2 ಕಡೆ ಬೆಂಕಿ ನಂದಿಸಲಾಗಿದ್ದು 1 ಕಡೆ ಬೆಂಕಿ ನಂದಿಸಲಾಗುತ್ತಿದೆ. ಗ್ರೌಂಡ್ ಫೈರ್ ಆಗಿದ್ದು 40-50 ಎಕರೆ ಪ್ರದೇಶದಲ್ಲಿ ಬೆಂಕಿ ಬಿದ್ದಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನೋಂದಣಿ ಮಾಡಿಸಿಕೊಳ್ಳದಿದ್ದರೆ ನೀರಿನ ಟ್ಯಾಂಕರ್ ‌ಗಳು ಸೀಜ್: ಡಿಸಿಎಂ ಡಿ.ಕೆ.ಶಿವಕುಮಾರ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News