'ಕಾಂಗ್ರೆಸ್​​ ಅವತ್ತು ಮಾಡಿದ ಅವಮಾನಕ್ಕೆ ಇವತ್ತು ಸೇಡು ತೀರಿಸಿಕೊಂಡಿದ್ದೇವೆ’

ಕಾಂಗ್ರೆಸ್​ ಅವರು ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಗೋಹತ್ಯೆ ನಿಷೇಧ ಕಾಯ್ದೆಯನ್ನು ಅನುಮೋದನೆ ಮಾಡಿತ್ತು ಅವರು ಕಾಂಗ್ರೆಸ್ ಗರ್ವನರ್ ಬಳಿ ಹೋಗಿ ಕಾಯ್ದೆಗೆ ತಡೆಯಿಡಿದರು.

Last Updated : Dec 10, 2020, 12:33 PM IST
  • ಕಾಂಗ್ರೆಸ್​ ಅವರು ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಗೋಹತ್ಯೆ ನಿಷೇಧ ಕಾಯ್ದೆಯನ್ನು ಅನುಮೋದನೆ ಮಾಡಿತ್ತು ಅವರು ಕಾಂಗ್ರೆಸ್ ಗರ್ವನರ್ ಬಳಿ ಹೋಗಿ ಕಾಯ್ದೆಗೆ ತಡೆಯಿಡಿದರು.
  • ಅವರು ಅವತ್ತು ಮಾಡಿದ ಅವಮಾನಕ್ಕೆ ಇವತ್ತು ಸೇಡು ತೀರಿಸಿಕೊಂಡಿದ್ದೇವೆ ಎಂದು ಕಂದಾಯ ಸಚಿವ ಆರ್​.ಅಶೋಕ್
  • ಇದು ಬಿಜೆಪಿ ಪ್ರಣಾಳಿಕೆಯಲ್ಲಿ ಇದೆ ಅದರ ಹಾಗೆ ನಡೆದುಕೊಂಡಿದ್ದೆ- ಸಚಿವ ಆರ್​.ಅಶೋಕ್
'ಕಾಂಗ್ರೆಸ್​​ ಅವತ್ತು ಮಾಡಿದ ಅವಮಾನಕ್ಕೆ ಇವತ್ತು ಸೇಡು ತೀರಿಸಿಕೊಂಡಿದ್ದೇವೆ’ title=

ಬೆಂಗಳೂರು: ಕಾಂಗ್ರೆಸ್​ ಅವರು ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಗೋಹತ್ಯೆ ನಿಷೇಧ ಕಾಯ್ದೆಯನ್ನು ಅನುಮೋದನೆ ಮಾಡಿತ್ತು ಅವರು ಕಾಂಗ್ರೆಸ್ ಗರ್ವನರ್ ಬಳಿ ಹೋಗಿ ಕಾಯ್ದೆಗೆ ತಡೆಯಿಡಿದರು. ಅವರು ಅವತ್ತು ಮಾಡಿದ ಅವಮಾನಕ್ಕೆ ಇವತ್ತು ಸೇಡು ತೀರಿಸಿಕೊಂಡಿದ್ದೇವೆ ಎಂದು ಕಂದಾಯ ಸಚಿವ ಆರ್​.ಅಶೋಕ್​ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆರ್​.ಅಶೋಕ್(R.Ashok)​, ಇದು ಬಿಜೆಪಿ ಪ್ರಣಾಳಿಕೆಯಲ್ಲಿ ಇದೆ ಅದರ ಹಾಗೆ ನಡೆದುಕೊಂಡಿದ್ದೆ ಎಂದರು.

ರಾಜ್ಯಾದ್ಯಂತ ನಾಳೆ ಖಾಸಗಿ ಆಸ್ಪತ್ರೆಗಳ 'OPD' ಬಂದ್..!

ಸದ್ಯ ಪ್ರಜಾಪ್ರಭುತ್ವ ಬಗ್ಗೆ ದೊಡ್ಡ ದೊಡ್ಡ ಮಾತಾಡ್ತಾರೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದೆ ಗವರ್ನರ್ ಬಳಿ ಹೋಗಿ ತಡೆ ಹಿಡಿದ್ದದ್ದು ಯಾಕೆ? ಆ ಸೇಡನ್ನು ನಾವು ನಿನ್ನೆ ಕಾಯ್ದೆ ಪಾಸ್​ ಮಾಡಿ ತೀರಿಸಿದ್ದೇವೆ. ವಿಧಾನ ಪರಿಷತ್​ನಲ್ಲಿ ಕೂಡ ಈ ಬಿಲ್ ನಾವು ಪಾಸ್ ಮಾಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಬಿಜೆಪಿ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಿ ಜನರ ಗಮನ ಬೇರೆಡೆ ಸೆಳೆಯಲು ಗೋಹತ್ಯೆ ನಿಷೇಧ ಕಾಯ್ದೆ ತರುತ್ತಿದೆ'

 

Trending News