Siddaramaiah: 'ಬಿಜೆಪಿ ಸರ್ಕಾರ ಪಾಪದ ಕೂಸು, ಅನೈತಿಕವಾಗಿ ರಚನೆಯಾಗಿದೆ'

ಬಿಜೆಪಿ ಸರ್ಕಾರ ಪಾಪದ ಕೂಸು. ಅನೈತಿಕವಾಗಿ ರಚನೆಯಾದಂತಹ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

Last Updated : Jan 15, 2021, 03:54 PM IST
  • ಬಿಜೆಪಿ ಸರ್ಕಾರ ಪಾಪದ ಕೂಸು. ಅನೈತಿಕವಾಗಿ ರಚನೆಯಾದಂತಹ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
  • ಬಹಳಷ್ಟು ಜನರು ಸಚಿವರಾಗಬೇಕು ಎಂಬ ಅಪೇಕ್ಷೆ ಹೊಂದಿದ್ದರು. ಹಾಗಾಗಿ ಯಡಿಯೂರಪ್ಪ ಮಂತ್ರಿ ಮಂಡಲ ರಚನೆಗೆ ಮುಂದಾಗಿರಲಿಲ್ಲ.
  • ಯಾರೂ ನೋಡಬಾರದ್ದಂತಹ ಸಿಡಿ ಇದೆ ಎಂದು ಹೇಳುತ್ತಾರೆ. ಸತ್ಯಾಸತ್ಯತೆ ಗೊತ್ತಾಗಲು ಸಿಡಿ ಹೇಳಿಕೆ ಬಗ್ಗೆ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು
Siddaramaiah: 'ಬಿಜೆಪಿ ಸರ್ಕಾರ ಪಾಪದ ಕೂಸು, ಅನೈತಿಕವಾಗಿ ರಚನೆಯಾಗಿದೆ' title=

ದಾವಣಗೆರೆ: ಬಿಜೆಪಿ ಸರ್ಕಾರ ಪಾಪದ ಕೂಸು. ಅನೈತಿಕವಾಗಿ ರಚನೆಯಾದಂತಹ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ  ಸಿದ್ದರಾಮಯ್ಯ(Siddaramaiah), ಬಹಳಷ್ಟು ಜನರು ಸಚಿವರಾಗಬೇಕು ಎಂಬ ಅಪೇಕ್ಷೆ ಹೊಂದಿದ್ದರು. ಹಾಗಾಗಿ ಯಡಿಯೂರಪ್ಪ ಮಂತ್ರಿ ಮಂಡಲ ರಚನೆಗೆ ಮುಂದಾಗಿರಲಿಲ್ಲ. ಈಗ ಸಚಿವ ಸ್ಥಾನ ದೊರೆಯದವರು ತಿರುಗಿ ಬಿದ್ದಿದ್ದಾರೆ ಎಂದರು.

JDS: ‘ಪಂಚ​ರತ್ನ’ ಅಸ್ತ್ರದೊಂದಿಗೆ ಪಕ್ಷ ಸಂಘಟನೆಗೆ ಮುಂದಾದ HDK..!

ಬಿಜೆಪಿಯಲ್ಲಿ ಬ್ಲಾಕ್ ಮೇಲ್ ಮಾಡುವವರು ಎಲ್ಲರೂ ಬ್ಲಾಕ್ ಮೇಕ್ ಗಿರಾಕಿಗಳೇ ಎಂದು ಲೇವಡಿ ಮಾಡಿದರು. 

Byrathi Basavaraj: 'ಒಂದೂವರೆ ತಿಂಗಳಲ್ಲಿ ಮುನಿರತ್ನ ಸಚಿವರಾಗುತ್ತಾರೆ'

ಯಾರೂ ನೋಡಬಾರದ್ದಂತಹ ಸಿಡಿ ಇದೆ ಎಂದು ಹೇಳುತ್ತಾರೆ. ಸತ್ಯಾಸತ್ಯತೆ ಗೊತ್ತಾಗಲು ಸಿಡಿ ಹೇಳಿಕೆ ಬಗ್ಗೆ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.

BJP: ಏಳು ಜನ ಸಚಿವ ಸಂಪುಟ ಸೇರಿ 3 ದಿನ ಕಳೆದರು ಹಂಚಿಕೆಯಾಗದ ಖಾತೆ..!

ನಾನು ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ವಿರೋಧಿ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

H VISHWANATH : ಯಡಿಯೂರಪ್ಪಗೆ ಕುಟುಕಿ ಪುಸ್ತಕ ಬರೆಯಲು ಹೊರಟ ‘ಹಳ್ಳಿಹಕ್ಕಿ’

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ..

Trending News