ಅಥಣಿ-ಕೊಟ್ಟಲಗಿ ಬಸ್‌ ವ್ಯವಸ್ಥೆಗೆ ಆಗ್ರಹ

  • Zee Media Bureau
  • Nov 9, 2022, 08:15 AM IST

ಅಥಣಿ-ಕೊಟ್ಟಲಗಿ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ದುರಸ್ತಿ ಹಾಗೂ ಸೂಕ್ತ ಬಸ್‌ ವ್ಯವಸ್ಥೆಗಾಗಿ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ರಾಮತೀರ್ಥ ಕ್ರಾಸ್‌ನಿಂದ ರಾಮತೀರ್ಥಕ್ಕೆ ಬಸ್‌ ಇಲ್ಲ. ಬಸ್‌ ಇಲ್ಲದೇ ಇರೋದ್ರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Trending News