ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Dec 15, 2022, 05:06 PM IST

ಮುಂಜಾನೆ ಹೆಡ್ಲೈನ್ಸ್ 
>>   ಮಹಾರಾಷ್ಟ್ರ-ಕರ್ನಾಟಕ ನಡುವೆ ಗಡಿ ವಿವಾದ - ದಿಲ್ಲಿಯಲ್ಲಿ ಉಭಯ ರಾಜ್ಯಗಳ ಜತೆ ಶಾ ಮೀಟಿಂಗ್
>> ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪಿಸಿದ್ದೇನೆ: ಅಮಿತ್‌ ಶಾ ಈ ವಿಚಾರಕ್ಕೆ ಸಮಯ ನೀಡ್ತೇನೆ ಎಂದಿದ್ದಾರೆ- ಸಿಎಂ ಬೊಮ್ಮಾಯಿ 
>> ಕಾಂಗ್ರೆಸ್‌ನ ಸಮುದಾಯವಾರು ಸಮಾವೇಶ ಸಿದ್ಧತೆ ಬೆನ್ನಲ್ಲೆ - ಇಂದು ಸಂಜೆ ಕೈ ಒಕ್ಕಲಿಗ ನಾಯಕರ ಸಭೆ
>> ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ - ರಾಜ್ಯದಲ್ಲಿ ಇನ್ನೂ 5 ದಿನ ಮಳೆ ಮುನ್ಸೂಚನೆ
>> ಫಿಫಾ ವರ್ಲ್ಡ್‌ಕಪ್ ಟೂರ್ನಿಯ 2ನೇ ಸೆಮಿ ಫೈನಲ್ - ಮೊರಾಕ್ಕೊ ವಿರುದ್ಧ ಫ್ರಾನ್ಸ್ ಗೆ ಭರ್ಜರಿ ಜಯ

Trending News