ಮಂಡ್ಯ:  ವಿ.ಸಿ ನಾಲೆಯಲ್ಲಿ ಈಜಲು ಹೋಗಿ ಐವರ ದುರ್ಮರಣ

ಜಿಲ್ಲೆಯಲ್ಲಿ ಕೊತ್ತಗೆರೆ ಬಳಿ ಇರುವ ವಿ.ಸಿ ನಾಲೆಯಲ್ಲಿ ಈಜಲು ಹೋಗಿ ಐವರು ಸಾವನ್ನಪ್ಪಿರುವ ಘಟನೆ ಬಸರಾಳು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Written by - Zee Kannada News Desk | Last Updated : Apr 26, 2023, 10:33 AM IST
  • ಐವರಲ್ಲಿ ಮೂವರ ಶವಗಳು ನಿನ್ನೆ ಪತ್ತೆಯಾಗಿದ್ದರೆ,
  • ಇಂದು ಚಿಕ್ಕಕೊತ್ತಗೆರೆ ಗ್ರಾಮದ ಬಳಿ ಇಬ್ಬರ ಶವಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
  • ಪತ್ತೆಯಾಗಿರುವ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಆಸ್ಪತ್ತೆಗೆ ರವಾನಿಸಲಾಗಿದೆ.
ಮಂಡ್ಯ:  ವಿ.ಸಿ ನಾಲೆಯಲ್ಲಿ ಈಜಲು ಹೋಗಿ ಐವರ ದುರ್ಮರಣ title=

ಮಂಡ್ಯ: ಜಿಲ್ಲೆಯಲ್ಲಿ ಕೊತ್ತಗೆರೆ ಬಳಿ ಇರುವ ವಿ.ಸಿ ನಾಲೆಯಲ್ಲಿ ಈಜಲು ಹೋಗಿ ಐವರು ಸಾವನ್ನಪ್ಪಿರುವ ಘಟನೆ ಬಸರಾಳು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಐವರಲ್ಲಿ ಮೂವರ ಶವಗಳು ನಿನ್ನೆ ಪತ್ತೆಯಾಗಿದ್ದರೆ, ಇಂದು ಚಿಕ್ಕಕೊತ್ತಗೆರೆ ಗ್ರಾಮದ ಬಳಿ ಇಬ್ಬರ ಶವಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಪತ್ತೆಯಾಗಿರುವ ಶವಗಳನ್ನು  ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಆಸ್ಪತ್ತೆಗೆ ರವಾನಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News