ಸದನದಲ್ಲಿ ಪ್ರಮುಖ ವಿಷಯಗಳ ಕುರಿತು ಗಂಭೀರ ಚರ್ಚೆ ಇಲ್ಲ

  • Zee Media Bureau
  • Jul 14, 2023, 05:57 PM IST

ಗ್ಯಾರಂಟಿಗಳ  ಮೇಲೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ
ನೀಡಿದ ಭರವಸೆ ಕ್ಯಾಬಿನೆಟ್‌ನಲ್ಲಿ ಈಡೇರಿಸಲು ಮುಂದಾಗಲಿಲ್ಲ
ನಿರುದ್ಯೋಗಿ ಯುವಕರಿಗೆ ಒಬ್ಬರಿಗೂ ಒಂದು ರೂಪಾಯಿ ಕೊಟ್ಟಿಲ್ಲ
ಗೃಹ ಲಕ್ಷ್ಮೀ ಯೋಜನೆ  2000 ರೂಪಾಯಿ ಇದುವರೆಗೆ ಕೊಟ್ಟಿಲ್ಲ 
ಅಕ್ಕಿ ಹತ್ತು KG ಕೊಡುತ್ತೇನೆ ಅಂತಾ ಹೇಳಿ ಇದುವರೆಗೆ ತಲುಪಿಲ್ಲ
ವಿದ್ಯುತ್ ಪ್ರೀ ಅಂದ್ರು ಈಗ ವಿದ್ಯುತ್ ದರ ಡಬಲ್  ಮಾಡಿದ್ದಾರೆ
 ಉಚಿತ ಬಸ್‌ ಅಂದ್ರ  ಆದರೆ ಸರಿಯಾಗಿ ಬಸ್‌ಗಳೇ ಇಲ್ಲ

Trending News