ಕಾಟೇರಾ ಅದ್ಭುತ ಸಿನಿಮಾ.. ಒಳ್ಳೆಯ ಸಿನಿಮಾ ಗೆಲ್ಲಬೇಕು ಅನ್ನೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಡಿತ..!

Challenging star Darshan : ಕಳೆದ ಜನವರಿ 26ಕ್ಕೆ ರಿಲೀಸ್ ಆದ ಡಿ ಬಾಸ್ ನಟನೆಯ ಸಿನಿಮಾ ನಿಜಕ್ಕೂ ಅದ್ಭುತವಾಗಿತ್ತು. ಆದರೆ ಆ ಸಿನಿಮಾಗೆ ಪ್ರಚಾರ ಸರಿಯಾಗಿ ಸಿಗದೆ ಹೆಚ್ಚು ದಿನ ಓಡಲಿಲ್ಲ.   

Written by - Zee Kannada News Desk | Last Updated : Aug 26, 2023, 11:52 AM IST
  • ಕಾಟೇರಾ ಚಿತ್ರ ತುಂಬಾ ಅದ್ಭುತವಾಗಿರುವ ಹಿನ್ನೆಲೆ ದರ್ಶನ್ ಈ ಸಲ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದ್ದಾರೆ‌
  • ಕ್ರಾಂತಿ ಸಿನಿಮಾ ಕಥೆ ಚೆನ್ನಾಗಿದ್ದರು ಮಾಧ್ಯಮಗಳ ಪ್ರಚಾರವಿಲ್ಲದೆ ಸೋತಿತು ಅನ್ನೋದು ಗಾಂಧಿನಗರದ ಸುದ್ದಿ.
  • ಈ ಸಲ ಒಳ್ಳೆಯ ಸಿನಿಮಾ ಸೋಲಬಾರದು ಎಂದು ಪತ್ರಕರ್ತರೊಂದಿಗೆ ಕ್ಷಮೆ ಕೇಳಿ ರಾಜಿ ಮಾಡಿಕೊಂಡಿದ್ದಾರೆ
ಕಾಟೇರಾ ಅದ್ಭುತ ಸಿನಿಮಾ.. ಒಳ್ಳೆಯ ಸಿನಿಮಾ ಗೆಲ್ಲಬೇಕು ಅನ್ನೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಡಿತ..! title=

Katera : ಹಾಗೆಯೇ ಕಾಟೇರಾ ಚಿತ್ರ ತುಂಬಾ ಅದ್ಭುತವಾಗಿರುವ ಹಿನ್ನೆಲೆ ದರ್ಶನ್ ಈ ಸಲ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದ್ದಾರೆ‌ ಕಳೆದ ಸಲ ಕ್ರಾಂತಿ ಸಿನಿಮಾ ಕಥೆ ಚೆನ್ನಾಗಿದ್ದರು ಮಾಧ್ಯಮಗಳ ಪ್ರಚಾರವಿಲ್ಲದೆ ಸೋತಿತು ಅನ್ನೋದು ಗಾಂಧಿನಗರದ ಸುದ್ದಿ.

ಈ ಸಲ ಒಳ್ಳೆಯ ಸಿನಿಮಾ ಸೋಲಬಾರದು ಎಂದು ಪತ್ರಕರ್ತರೊಂದಿಗೆ ಕ್ಷಮೆ ಕೇಳಿ ರಾಜಿ ಮಾಡಿಕೊಂಡಿದ್ದು. ಒಂದು ಬ್ಲಾಕ್ ಬಾಸ್ಟರ್ ಸಿನಿಮಾ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ  ಚಾಲೆಂಜಿಂಗ್ ಸ್ಟಾರ್ ದರ್ಶನ್. ಒಂದು ಲೆಕ್ಕದಲ್ಲಿ ಕೊನೆಗೆ ಕ್ಷಮೆ ಕೇಳಿ ಒಳ್ಳೆಯ ಕೆಲಸ ಮಾಡಿದ್ರು ಅನ್ನೋ ಮಾತು ಕೂಡ ಕೇಳಿ ಬರ್ತಿದೆ.ಕಾಟೇರ ಸಿನಿಮಾದಲ್ಲಿ ಮೊದಲ ಬಾರೀ ಮಾಲಾಶ್ರೀ ಪುತ್ರಿ ಕೂಡ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ-ನಟಿ ಮೃಣಾಲ್ ಠಾಕೂರ್ ಮದುವೆ ಫಿಕ್ಸ್! ‘ಸೀತಾ’ ಕೈಹಿಡಿಯೋ ‘ರಾಮ’ನ ಬಗ್ಗೆ ಹೇಳಿದ್ದು ಹೀಗೆ…

ಡಿ ಬಾಸ್ ಗೆ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.ಇದು ಕೂಡ ಈ ಸಿನಿಮಾಗೆ ಪ್ಲಸ್ ಅಂತಾನೇ ಹೇಳಬಹುದು. ಜೊತೆಗೆ ಸ್ಟೋರಿ ಕೂಡ ತುಂಬಾ ಅದ್ಭುತವಾಗಿದೆ ಅಂತ ಹೇಳಲಾಗುತ್ತಿದೆ. ಯಾವುದೇ ರೀತಿಯ ಕಾಂಪ್ರಮೈಸ್ ಇಲ್ಲದೇ ಚಿತ್ರತಂಡ ಸಿನಿಮಾ ಮಾಡಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.

ನನ್ನಿಂದ ಉಳಿದ ಟೀಮ್ ಮಂದಿಗೆ ನೋವು ಆಗ್ಬಾರ್ದು ಅನ್ನೋದು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉದ್ದೇಶ.ಯಾಕಂದ್ರೆ ಒಂದು ಸಿನಿಮಾ ರೆಡಿಯಾಗಲು ಬರೀ ಬೆವರು ಅಲ್ಲ ನೆತ್ತರು ಹರಿದಿರುತ್ತೆ. ಎಲ್ಲರ ಶ್ರಮ ದೊಡ್ಡ ಮಟ್ಟದಲ್ಲಿ ಇರೋವಾಗ ಯಾಕೆ ಸುಮ್ಮನೆ ಅಂತ ಕೊನೆಗೆ ಮಾಧ್ಯಮಗಳ ಶರಣಾಗಿ ನಿಂತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಡಿ ಬಾಸ್ ಗೆ ಅಭಿಮಾನಿಗಳಿಗಾಗಿ ಒಳ್ಳೆ ಸಿನಿಮಾ ಕೊಡಬೇಕು ಅನ್ನೋ ಆಸೆ ಬೆಟ್ಟದಷ್ಟು ಇದೆ .ಜೊತೆಗೆ ಆ ಸಿನಿಮಾದಲ್ಲಿ ಕನ್ನಡ ಆರ್ಟಿಸ್ಟ್ ಗಳಿಗೆ ಅವಕಾಶ ಸಿಗೋ ತರ ಮಾಡ್ತಾರೆ. ಜೊತೆಗೆ ಒಳ್ಳೆ ಸಂದೇಶ ಸಮಾಜಕ್ಕೆ ರವಾನಿಸೋ ಸಿನಿಮಾಗಳ ಕಡೆ ಹೆಚ್ಚು ಒಲವು ಇರುತ್ತೆ.ಸೋ ಇದೀಗ ಕಾಟೇರಾ ಕೂಡ ಅದೇ ಸಾಲಿಗೆ ಸೇರಲು ಸಿದ್ಧವಾಗಿದೆ.ಅದಕ್ಕಾಗಿ ಡಿ ಬಾಸ್ ಕ್ಷಮೆ ಕೇಳಿ ಒಳ್ಳೆ ಕೆಲಸ ಮಾಡಿದ್ರೂ ಅನ್ನೋದು ಗಾಂಧಿನಗರದ ಟಾಕ್.

ಇದನ್ನೂ ಓದಿ-‘ಜೈ ಭೀಮ್’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಗದಿದ್ದಕ್ಕೆ ಖ್ಯಾತ ನಟ ಬೇಸರ..!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News