ಸಲ್ಮಾನ್‌ ಖಾನ್‌ ಅಲ್ಲ..ಅಭಿಷೇಕ್‌ ಬಚ್ಚನ್‌ಗೂ ಮುನ್ನ ನಟಿ ಐಶರ್ಯ ರೈ ಮದುವೆಯಾಗಿದ್ದು ಯಾರನ್ನ ಗೊತ್ತಾ? ಮಾವ ಅಮಿತಾಬ್‌ ಬಾಯಿಂದಲೇ ಹೊರಬಿತ್ತು ಶಾಕಿಂಗ್‌ ಸತ್ಯ!

Aishwarya rai: ಐಶ್ವರ್ಯ ರೈ ಇತ್ತೀಚೆಗೆ ತನ್ನ ವಿಚ್ಛೇದನ ವದಂತಿಯ ಕಾರಣ ಸಿಕ್ಕಾಪಟ್ಟೆ ಸುದ್ದಿಯಾಲ್ಲಿದ್ದಾರೆ. ದಂಪತಿ ಯಾವುದೇ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳದೆ, ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದ್ದಾರೆ.

1 /8

Aishwarya rai: ಐಶ್ವರ್ಯ ರೈ ಇತ್ತೀಚೆಗೆ ತನ್ನ ವಿಚ್ಛೇದನ ವದಂತಿಯ ಕಾರಣ ಸಿಕ್ಕಾಪಟ್ಟೆ ಸುದ್ದಿಯಾಲ್ಲಿದ್ದಾರೆ. ದಂಪತಿ ಯಾವುದೇ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳದೆ, ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದ್ದಾರೆ.   

2 /8

ಹೀಗಿರುವಾಗ ಐಶ್ವರ್ಯ ರೈ ಕುರಿತು ಮತ್ತೊಂದು ಇನ್ಟ್ರೆಸಿಂಗ್‌ ಸುದ್ದಿ ಹೊರಬಿದ್ದಿದೆ. ಸದ್ಯ ನಟಿಯ ವಿಚ್ಛೇದದ ಕುರಿತು ವದಂತಿಗಳು ಹರಿದಾಡಲು ಶುರುವಾದಾಗಿನಿಂದಲೂ ನಟಿಯ ಕುರಿತು ಒಂದಲ್ಲ ಒಂದು ಸೀಕ್ರಟ್‌ ಹೊರಬರುತ್ತಲೆ ಇದೆ.  

3 /8

ಇತ್ತೀಚೆಗಷ್ಟೆ ನಟಿ ಐಶ್ವರ್ಯ ರೈ ಸಲ್ಮಾನ್‌ ಖಾನ್‌ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದರು ಎನ್ನುವ ಸುದ್ದಿ ಸಿಕ್ಕಾಪಟ್ಟೆ ಚರ್ಚೆಯಲ್ಲಿತ್ತು, ಇದನ್ನು ಕೇಳಿ ಫ್ಯಾನ್ಸ್‌ ಶಾಕ್‌ ಆಗಿದ್ದರು. ಇದೀಗ ನಟಿಯ ಕುರಿತು ಮತ್ತೊಂದ ಶಾಕಿಂಗ್‌ ಸತ್ಯ ಹೊರಬಿದ್ದಿದೆ, ಇದನ್ನು ಸ್ವತಃ ಅಮಿತಾಬ್‌ ಬಚ್ಚನ್‌ ಅವರೇ ಹೇಳಿದ್ದಾರೆ.   

4 /8

ನಟಿ ಐಶ್ವರ್ಯ ರೈ ಅಭಿಷೇಕ್‌ ಬಚ್ಚನ್‌ ಅವರಿಗೂ ಮುನ್ನ ಮದುವೆಯಾಗಿದ್ದು ಅಮಿತಾಬ್‌ ಕುಟುಂಬಕ್ಕೂ ಗೊತ್ತಿತ್ತು, ಅದನ್ನು ಸ್ವತಃ ಅಮಿತಾಭ್‌ ಬಚ್ಚನ್‌ ಅವರೆ ಒಪ್ಪಿಕೊಂಡಿದ್ದಾರೆ.   

5 /8

ಅಷ್ಟಕ್ಕೂ, ನಟಿ ಮದುವೆಯಾಗಿದ್ದು ಬೇರೆ ಯಾರನ್ನೂ ಅಲ್ಲ, ಒಂದು ಮರವನ್ನು ಮಂಗಳಕರ ಎಂಬ ಕಾರಣಕ್ಕೆ ನಟಿ ಮರವನ್ನು ಮದುವೆಯಾಗಿದ್ದರು. ಈ ಸುದ್ದಿ ಆಗ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.   

6 /8

ವರದಿಗಳನ್ನು ನಂಬುವುದಾದರೆ, ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮೊದಲು, ಐಶ್ವರ್ಯಾ ರೈ ಅವರು ಮಂಗಳಕರ ಎಂಬ ಕಾರಣಕ್ಕಾಗಿ ಮರವನ್ನು ಮದುವೆಯಾಗಿದ್ದರು. ಮರವನ್ನು ಮದುವೆಯಾದ ನಂತರವೇ ನಟಿ ಅಭಿಷೇಕ್‌ ಬಚ್ಚನ್‌ ಅವರನ್ನು ಮದುವೆಯಾಗಿದ್ದರು.   

7 /8

ಈ ವದಂತಿಗಳು ಕುರಿತು ಮಾತನಾಡಿದ ಅಮಿತಾಭ್‌ ಬಚ್ಚನ್‌ "ಐಶ್ವರ್ಯ ರ್ಯ ಮಾಂಗಲಿಕ್‌, ಅವರನ್ನು ಮರವನ್ನು ಮದುವೆಯಾದರು, ಅವರ ಮಾವನ ಪೂಜೆ ಮಾಡದೆ ಇದ್ದರೆ ಬೇಗ ಸಾಯುತ್ತಾರೆ, ಅದು ಇದು ಎಂಬ ಸುದ್ದಿಯನ್ನು ಮಾಧ್ಯಮದವರು ಸುಲಭವಾಗಿ ಬರೆಯಬಹದು, ಆದರೆ ಅದರ ಹಿಂದಿನ ಕಾರಣ ಯಾರಿಗೂ ತಿಳಿದಿರುವುದಿಲ್ಲ, ಈ ರೀತಿ ಸುಳ್ಳು ಸುದ್ದಿಗಳನ್ನು ಬರೆಯುವುದರಿಂದ ಅವರ ಕುಟುಂಬದ ಮೇಲೆ ಆಗುವ ಪರಿಣಾಮ ಯಾವ ರೀತಿ ಇರುತ್ತೆ ಎಂಬುದನ್ನು ಯಾರು ಯೋಚನೆ ಮಾಡುವುದಿಲ್ಲ" ಎಂದರು.  

8 /8

ಹೀಗೆ ಮಾತು ಮುಂದುವರೆಸಿದ ಅಮಿತಾಭ್‌ " ಯಾವುದು ಹೇಗೆ ಇರಲಿ, ಕೊನೆಗೆ ಖುಷಿಯಾಗಿ ಜೊತೆಲ್ಲಿ ಬಾಳಬೇಕಾಗಿರುವುದು ಅವರಿಬ್ಬರೇ, ಅಭಿಷೇಕ್‌ ಹಾಗೂ ಐಶ್ವರ್ಯ ಇದೀಗ ಖುಷಿಯಾಗಿದ್ದಾರೆ, ಈ ರೀತಿ ಸುದ್ದಿಗಳನ್ನು ಬರೆಯುವ ಮೂಲಕ ಅವರಿಗೆ ನೋವನ್ನು ಉಂಟುಮಾಡಬೇಡಿ" ಎಂದು ಅಮಿತಾಭ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು .