ಸಂಸದೆ ಸುಮಲತಾ ಮಂಡ್ಯಕ್ಕೆ ಕೊಟ್ಟ ಕೊಡುಗೆ ಏನು...?

  • Zee Media Bureau
  • Mar 29, 2022, 08:18 AM IST

ಯಾರೋ ಏನೋ ಅಂದ್ಬಿಟ್ರು ಎಂದು ಅನುಕಂಪ ಗಿಟ್ಟಿಸುವುದು ಯಾವಾಗಲೂ ನಡೆಯಲ್ಲ.ಸಂಸದೆ ಸುಮಲತಾ ಅವರು ಆತ್ಮಾವಲೋಕನ ಮಾಡ್ಕೊಳಬೇಕು ಎಂದು ಸಂಸದೆ  ಸುಮಲತಾಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

Trending News